ಸಾವಿಗೂ ಮುನ್ನ ರಾವಣ 10 ವಿಚಾರಗಳನ್ನು ಹೇಳಿದ್ದ.. ಭಾಗ 2

ಮೊದಲ ಭಾಗದಲ್ಲಿ ನಾವು ಲಂಕಾಪತಿ ರಾವಣ, ಸಾವಿಗೂ ಮುನ್ನ ಲಕ್ಷ್ಮಣನಲ್ಲಿ ಹೇಳಿದ 10 ವಿಚಾರಗಳಲ್ಲಿ 5 ವಿಚಾರಗಳ ಬಗ್ಗೆ ಹೇಳಿದ್ದೆವು. ಇದೀಗ ಅದರ ಮುಂದುವರಿದ ಭಾಗದಲ್ಲಿ ಇನ್ನುಳಿದ 5 ವಿಷಯಗಳ ಬಗ್ಗೆ ತಿಳಿಯೋಣ.. ಆರನೇಯ ವಿಷಯ, ತಪಸ್ಸಿನಿಂದ ನೀನು ಸಕಲವನ್ನೂ ಪಡೆಯಬಹುದು ಎಂದು ರಾವಣ, ಲಕ್ಷ್ಮಣನಿಗೆ ಹೇಳುತ್ತಾನೆ. ಇಲ್ಲಿ ತಪಸ್ಸೆಂದರೆ, ಛಲ ಬಿಡದ ಪ್ರಯತ್ನ. ನಾವು ಆದಷ್ಟು ಗುರಿ ಮುಟ್ಟುವ ಪ್ರಯತ್ನ ಪಡುತ್ತಿರಬೇಕು. ಅದಕ್ಕೆ ಬೇಕಾದ ರೀತಿಯಲ್ಲಿ ಛಲ ಬಿಡದೇ, ನಮ್ಮ ಕೆಲಸವನ್ನು ನಾವು ಮಾಡಬೇಕು ಅನ್ನೋದು … Continue reading ಸಾವಿಗೂ ಮುನ್ನ ರಾವಣ 10 ವಿಚಾರಗಳನ್ನು ಹೇಳಿದ್ದ.. ಭಾಗ 2