ಕುರ್ಚಿಯ ವಿಷಯಕ್ಕೆ ತನ್ನ ಸಹೋದ್ಯೋಗಿಯನ್ನ ಗುಂಡಿಕ್ಕಿ ಕೊಂದ ವ್ಯಕ್ತಿ..
ಆಫೀಸ್ ಎಂದ ಮೇಲೆ ಅಲ್ಲಿ ಕೆಲವರ ನಡುವೆ ಒಂಚೂರು ಕೊಂಕು ಮಾತು, ಹೊಟ್ಟೆಕಿಚ್ಚು, ಕೋಪ ತಾಪ ಎಲ್ಲವೂ ಇರುತ್ತದೆ. ಆದ್ರೆ ಆ ಕೋಪ ತಾಪ, ಹೊಟ್ಟೆಕಿಚ್ಚೆಲ್ಲ, ಮನಸ್ಸಿನಲ್ಲೇ ಇದ್ದರೆ ಒಳ್ಳೆಯದು. ಆದ್ರೆ ಅದನ್ನು ಹೊರಗೆ ತೋರಿಸಿಕೊಂಡ್ರೆ, ಆ ಕೋಪ ತಾಪ ಹೆಚ್ಚಾಗಿ ಬಿಟ್ರೆ, ಪ್ರಾಣ ಹಾನಿಯೂ ಆಗಬಹುದು ಎನ್ನುವುದಕ್ಕೆ, ಗುರುಗ್ರಾಮದಲ್ಲಿ ನಡೆದ ಈ ಘಟನೆಯೇ ಉದಾಹರಣೆ. ಗುರುಗ್ರಾಮದ ಕಚೇರಿಯೊಂದರಲ್ಲಿ ಕುರ್ಚಿಯ ವಿಷಯಕ್ಕೆ ಇಬ್ಬರು ಜಗಳ ಮಾಡಿಕೊಂಡಿದ್ದು, ಈ ಜಗಳ ವಿಕೋಪಕ್ಕೇರಿ, ಓರ್ವ ವ್ಯಕ್ತಿ ಇನ್ನೋರ್ವ ವ್ಯಕ್ತಿಗೆ ಗುಂಡಿಕ್ಕಿದ್ದಾನೆ. … Continue reading ಕುರ್ಚಿಯ ವಿಷಯಕ್ಕೆ ತನ್ನ ಸಹೋದ್ಯೋಗಿಯನ್ನ ಗುಂಡಿಕ್ಕಿ ಕೊಂದ ವ್ಯಕ್ತಿ..
Copy and paste this URL into your WordPress site to embed
Copy and paste this code into your site to embed