“40% ಕಮಿಷನ್ ನಲ್ಲಿ ಬಿಜೆಪಿಯವರು ಜನಸ್ಪಂದನ ಮಾಡ್ತಿದ್ದಾರೆ” : ಕಾಂಗ್ರೆಸ್ ಟ್ವೀಟ್

Banglore News: ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ ಜನಸ್ಪಂದನ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯಿತು. ಆದರೆ ಈ ಕಾರ್ಯಕ್ರಮದ ಬಗ್ಗೆ ಕಾಂಗ್ರಸ್ ಮಾತ್ರ ಟ್ವೀಟ್ ಮೂಲಕ ಲೇವಡಿ ಮಾಡಿದೆ. ಸಮಾವೇಶವನ್ನು  ಅವರು 40% ಕಮಿಷನ್ ನಲ್ಲಿ ಈ ಸಮಾವೇಶ ಮಾಡಿದ್ದಾರೆ. ಹಾಗೆಯೇ ಅವರು ಸಮಾವೇಶದ ಸ್ಟೇಜ್ ನ ಅಲಂಕಾರಕ್ಕೆ  ನೀಡಿದಂತಹ ಹಣದಿಂದ ಅಂಕಿತಾ ಕುಟುಂಬಕ್ಕೆ ಪರಿಹಾರ ನೀಡಬಹುದಿತ್ತು. ಮತ್ತು ನೆರೆ ಸಂತ್ರಸ್ತರಿಗೆ ಪರಿಹಾರ ನೀಡಬಹುದಿತ್ತು ಎಂಬುವುದಾಗಿ ಟ್ವೀಟ್ ಮೂಲಕ ಬಿಜೆಪಿ ಪಕ್ಷವನ್ನು ಲೇವಡಿ ಮಾಡಿದೆ.   40% ಕಮಿಷನ್ ಹಣದಲ್ಲಿ … Continue reading “40% ಕಮಿಷನ್ ನಲ್ಲಿ ಬಿಜೆಪಿಯವರು ಜನಸ್ಪಂದನ ಮಾಡ್ತಿದ್ದಾರೆ” : ಕಾಂಗ್ರೆಸ್ ಟ್ವೀಟ್