ಶ್ರೀಕೃಷ್ಣನ ಪ್ರಕಾರ ಇಂಥ ಜನರು ಎಂದಿಗೂ ಅದೃಷ್ಟವಂತರಾಗಲು ಸಾಧ್ಯವೇ ಇಲ್ಲ..

ಹುಟ್ಟುವಾಗ ಬಡವನಾದರೂ ಸರಿ, ಆದರೆ ಸಾಯುವಾಗ ಶ್ರೀಮಂತನಾಗಿ ಸಾಯಬೇಕು ಅಂತಾ ಹೇಳಲಾಗತ್ತೆ. ಹುಟ್ಟುವಾಗಲೂ ದರಿದ್ರನಾಗಿ, ಸಾಯುವಾಗಲೂ ದರಿದ್ರನಾಗಿ ಸತ್ತರೆ, ಆ ಜನ್ಮಕ್ಕೊಂದು ಅರ್ಥವೇ ಇರೋದಿಲ್ಲ. ಹಾಗಾಗಿ ಮನುಷ್ಯ ನಿಯತ್ತಿನಿಂದ ದುಡ್ಡು ಸಂಪಾದಿಸಿ, ಶ್ರೀಮಂತನಾಗಬೇಕು. ಇದು ಎಲ್ಲರ ಆಸೆ ಕೂಡ ಹೌದು. ಆದ್ರೆ ಶ್ರೀಕೃಷ್ಣ 2 ರೀತಿಯ ಜನ ಎಂದಿಗೂ ಉದ್ಧಾರವಾಗುವುದಿಲ್ಲ. ಅವರಿಗೆ ಎಂದಿಗೂ ಅದೃಷ್ಟ ಒಲಿದು ಬರುವುದಿಲ್ಲವೆಂದು ಹೇಳಿದ್ದಾನೆ. ಹಾಗಾದ್ರೆ ಆ 2 ರೀತಿಯ ಜನರ್ಯಾರು ಅನ್ನೋದನ್ನ ನೋಡೋಣ ಬನ್ನಿ.. ಜೀವನದಲ್ಲಿ ಎಂದಿಗೂ ಈ 10 ವಿಷಯಗಳನ್ನು … Continue reading ಶ್ರೀಕೃಷ್ಣನ ಪ್ರಕಾರ ಇಂಥ ಜನರು ಎಂದಿಗೂ ಅದೃಷ್ಟವಂತರಾಗಲು ಸಾಧ್ಯವೇ ಇಲ್ಲ..