ತುಳಸಿದಾಸರ ಪ್ರಕಾರ, ಈ 9 ಜನರೊಂದಿಗೆ ಎಂದಿಗೂ ಶತ್ರುತ್ವ ಕಟ್ಟಿಕೊಳ್ಳಬಾರದಂತೆ.. ಭಾಗ 1
Spiritual: ನಾವು ಜೀವನದಲ್ಲಿ ನೆಮ್ಮದಿಯಾಗಿರಬೇಕು ಅಂದ್ರೆ, ನಾವಾಯಿತು, ನಮ್ಮ ಕೆಲಸವಾಯಿತು ಎಂದು ಇರಬೇಕು. ಆದರೆ ಕೆಲವೊಮ್ಮೆ ಹಣೆಬರಹ ಕೆಟ್ಟು ಕೆಲವರೊಂದಿಗೆ ಜಗಳವಾಗಬಹುದು. ಆದರೆ ಅದನ್ನು ಮುಂದುವರಿಸಿಕೊಂಡು ಹೋಗಬಾರದು. ಇನ್ನು ತುಳಸಿದಾಸರ ಪ್ರಕಾರ ಈ 9 ಜನರೊಂದಿಗೆ ಎಂದಿಗೂ ಶತೃತ್ವ ಕಟ್ಟಿಕೊಳ್ಳಬಾರದಂತೆ. ಹಾಗಾದರೆ ಯಾರು ಆ 9 ಜನ ಅಂತಾ ತಿಳಿಯೋಣ ಬನ್ನಿ.. ತಂದೆ ತಾಯಿಗಳೊಂದಿಗೆ. ನಿಮ್ಮ ಹೆತ್ತವರೊಂದಿಗೆ ಎಂದಿಗೂ ದ್ವೇಷ ಸಾಧಿಸಬೇಡಿ. ಏಕೆಂದರೆ ಅವರು ನಿಮಗಾಗಿಯೇ ಜೀವನವನ್ನು ಮುಡಿಪಾಗಿ ಇಟ್ಟಿರುತ್ತಾರೆ. ತಮ್ಮ ಆಸೆ ಆಕಾಂಕ್ಷೆಗಳನ್ನ ಬದಿಗಿಟ್ಟು, ನಿಮಗಾಗಿ … Continue reading ತುಳಸಿದಾಸರ ಪ್ರಕಾರ, ಈ 9 ಜನರೊಂದಿಗೆ ಎಂದಿಗೂ ಶತ್ರುತ್ವ ಕಟ್ಟಿಕೊಳ್ಳಬಾರದಂತೆ.. ಭಾಗ 1
Copy and paste this URL into your WordPress site to embed
Copy and paste this code into your site to embed