ತುಳಸಿದಾಸರ ಪ್ರಕಾರ, ಈ 9 ಜನರೊಂದಿಗೆ ಎಂದಿಗೂ ಶತ್ರುತ್ವ ಕಟ್ಟಿಕೊಳ್ಳಬಾರದಂತೆ.. ಭಾಗ 2
Spiritual: ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು, ತುಳಸಿದಾಸರ ಪ್ರಕಾರ, ಯಾವ 9 ಜನರ ಬಳಿ ದ್ವೇಷ ಸಾಧಿಸಬಾರದು ಅನ್ನೋದರಲ್ಲಿ 5 ಜನರ ಬಗ್ಗೆ ತಿಳಿಸಿದ್ದೆವು. ಈಗ ಅದರ ಮುಂದುವರಿದ ಭಾಗದಲ್ಲಿ ಇನ್ನುಳಿದ 4 ಜನರ ಬಗ್ಗೆ ತಿಳಿಯೋಣ.. ಶ್ರೀಮಂತರೊಂದಿಗೆ. ಈಗಿನ ಕಾಲದಲ್ಲಿ ದುಡ್ಡಿದ್ದರೆ, ಸರ್ಕಾರವನ್ನು, ಪೊಲೀಸರನ್ನು, ನ್ಯಾಯವನ್ನೂ ಖರೀದಿಸಬಹುದು. ಇವೆಲ್ಲವೂ ಜನಸಾಮಾನ್ಯರ ಪರವಾಗಿ ಇರಬೇಕಾದವುಗಳು. ಆದರೆ ಇಂದಿನ ಕಾಲದಲ್ಲಿ ಇವುಗಳನ್ನು ದುಡ್ಡಿನಿಂದ ಖರೀದಿಸಿ, ಬಡವರಿಗೆ ಸಂತ್ರಸ್ತರಿಗೆ ಮೋಸ ಮಾಡಲಾಗುತ್ತಿದೆ. ಹಾಗಾಗಿ ಶ್ರೀಮಂತರೊಂದಿಗೆ ದ್ವೇಷ ಮಾಡಿ ಪ್ರಯೋಜನವಿಲ್ಲ. ವೈದ್ಯರೊಂದಿಗೆ. … Continue reading ತುಳಸಿದಾಸರ ಪ್ರಕಾರ, ಈ 9 ಜನರೊಂದಿಗೆ ಎಂದಿಗೂ ಶತ್ರುತ್ವ ಕಟ್ಟಿಕೊಳ್ಳಬಾರದಂತೆ.. ಭಾಗ 2
Copy and paste this URL into your WordPress site to embed
Copy and paste this code into your site to embed