AnnaBhagya- ಅನ್ನಭಾಗ್ಯ ನೇರ ನಗದು ಫಲಾನುಭವಿಗಳ ಸಮಾವೇಶ

ಕೋಲಾರ : ಜಿಲ್ಲೆಯ ಮಾಲೂರಿನ ಜ್ಯೂನಿಯರ್ ಕಾಲೇಜು‌ ಬಳಿ  ನೇರ ನಗದು  ಸಮಾವೇಶ ಹಮ್ಮಿಕೊಳ್ಳಲಾಗಿದ್ದು ದೀಪ ಬೆಳಗುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಚಾಲನೆ, ನೀಡಿದರು. ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ, ಸಂಸದ ಮುನಿಸ್ವಾಮಿ, ಮಾಲೂರು ಶಾಸಕ ಕೆ.ವೈ ನಂಜೇಗೌಡ ಸೇರಿದಂತೆ ಹಲವರು ಸಮಾವೇಶದಲ್ಲಿ ಭಾಗಿಯಾಗಿದ್ದರು ಸಮಾವೇಶದಲ್ಲಿ ಮಾತನಾಡಿದ ಸಚಿವ ಕೆಎಚ್ ಮುನಿಯಪ್ಪ ಕೇಂದ್ರ ಸರ್ಕಾರದವರು 5 ಕೆಜಿ ಅಕ್ಕಿ ಕೊಡುತ್ತಿದ್ದಾರೆ ಆದರೆ ನಾವು 10 ಕೆಜಿ ಕೊಡುವುದಕ್ಕೆ ಆಗಲಿಲ್ಲ ನಮಗೆ … Continue reading AnnaBhagya- ಅನ್ನಭಾಗ್ಯ ನೇರ ನಗದು ಫಲಾನುಭವಿಗಳ ಸಮಾವೇಶ