Clouds: ಹಾವೇರಿಯಲ್ಲಿ ಬರಗಾಲ ನಿವಾರಣೆಗೆ ಮೋಡ ಬಿತ್ತನೆ..!

ಹುಬ್ಬಳ್ಳಿ: ರಾಜ್ಯದಲ್ಲಿ ಸಕಾಲಕ್ಕೆ ಮಳೆ ಬಾರದ ಕಾರಣ ಬೆಳೆ ಬೆಳೆಯುವ ರೈತರಿಗೆ ಬರಗಾಲ ಆವರಿಸಿದೆ. ರೈತರ ಕಷ್ಟ ನಿವಾರಿಸಲು ಸರ್ಕಾರ ಕೃತಕವಾಗಿ ಮೋಡ ಬಿತ್ತನೆಗೆ ಅನುಮತಿ ನೀಡಿದ ಬೆನ್ನಲ್ಲೆ ಸರ್ಕಾರ ಮೋಡ ಬಿತ್ತನೆಗೆ ಅಧಿಕೃತವಾಗಿ ಚಾಲನೆ ನೀಡಿತು. ಈಗಾಗಲೆ ಸರ್ಕಾರದಿಂದ  ಕೃತಕ ಮೋಡ ಬಿತ್ತನೆಗೆ ಅನುಮತಿ ಸಿಕ್ಕ ಬೆನ್ನಲ್ಲೆ ಕೃತಕ ಮೋಡ ಬಿತ್ತನೆ ಮಾಡಿ ರೈತರಿಗೆ ಬೆಳೆ ಬೆಳೆಯಲು ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಇಂದು ಹುಬ್ಬಳ್ಳಿಯ  ವಿಮಾನ ನಿಲ್ದಾಣದಲ್ಲಿ ಕಾನೂನು ಶಾಸಕ ಹೆಚ್ ಕೆ ಪಾಟೀಲ್ ಅವರು … Continue reading Clouds: ಹಾವೇರಿಯಲ್ಲಿ ಬರಗಾಲ ನಿವಾರಣೆಗೆ ಮೋಡ ಬಿತ್ತನೆ..!