DK Shivakmar: ಅಥಣಿಯ ಪಶು ವೈದ್ಯಕೀಯ ವಿದ್ಯಾಲಯ ಕಾಮಗಾರಿ ಉದ್ಘಾಟನಾ ಕಾರ್ಯಕ್ರಮ

ಬೆಳಗಾವಿ: ಕಾಂಗ್ರೆಸ್‌ ಬಾವಿಯಲ್ಲಿನ ನೀರು ತೆಗೆದುಕೊಂಡು ಈ ರಾಜ್ಯದ ಕೊಳೆ ತೆಗೆಯಬೇಕು ಎಂದು ಶಪಥಮಾಡಿ ಯಶಸ್ವಿಯಾದೆವು, ಇಲ್ಲಿಂದ ಪ್ರಾರಂಭವಾದ ಕೊಳೆ ತೆಗೆಯುವ ಕೆಲಸ ಇಡೀ ರಾಜ್ಯವನ್ನು ಶುದ್ದಮಾಡಿತು. ಡಬಲ್‌ ಎಂಜಿನ್‌ ಸರ್ಕಾರ ಇದ್ದರೂ ಸಹ ನಾವು ಗ್ಯಾರಂಟಿ ಯೋಜನೆ ಮಾಡೋಕೆ ಆಗಲಿಲ್ಲವಲ್ಲ ಎಂದು ಈ ಬಿಜೆಪಿಯವರು ಈಗ ಕೈ ಹೊಸಕಿಕೊಳ್ಳುತ್ತಿದ್ದಾರೆ. ಇಡೀ ಅಥಣಿ ಕ್ಷೇತ್ರ ನೀರಾವರಿ ಸೌಲಭ್ಯ ಪಡೆದುಕೊಂಡು ಸಮೃದ್ಧವಾಗಬೇಕು ಎಂಬುದು ಲಕ್ಷ್ಮಣ ಸವದಿ ಅವರ ಬಹುದಿನಗಳ ಕನಸು. ಇದನ್ನು ಸರ್ಕಾರ ಆದಷ್ಟು ಬೇಗ ಈಡೇರಿಸುವುದು. ಲಕ್ಷ್ಮಣ … Continue reading DK Shivakmar: ಅಥಣಿಯ ಪಶು ವೈದ್ಯಕೀಯ ವಿದ್ಯಾಲಯ ಕಾಮಗಾರಿ ಉದ್ಘಾಟನಾ ಕಾರ್ಯಕ್ರಮ