Crocodiles : ರೈತನ ಹೊಲದಲ್ಲಿ ಮೊಸಳೆ ಪ್ರತ್ಯಕ್ಷ…! ಮುಂದೇನಾಯ್ತು..?!
Bagalkote News : ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಜನವಾಡ ಗ್ರಾಮದಲ್ಲಿ ರೈತನ ಹೊಲದಲ್ಲಿ ಮೊಸಳೆ ಪ್ರತ್ಯಕ್ಷವಾಗಿದೆ. ಪುಂಡಲೀಕ ಚಿಕ್ಕಲಕಿ ಎಂಬುವವರ ಹೊಲ ಇದಾಗಿದೆ. ಇಲ್ಲಿ ವಾರದಿಂದಲೇ ಮೊಸಳೆ ಬೀಡು ಬಿಟ್ಟಿದ್ದು ಇದನ್ನು ಹೊರಕ್ಕೆ ತರಲು ಗ್ರಾಮಸ್ತರು ಹರಸಾಹಸ ಪಟ್ಟು ಕೊನೆಗೂ ಯಶಸ್ವಿಗೊಂಡಿದ್ದಾರೆ. ಎಂಟು ಅಡಿ ಉದ್ದ 2 ಕಿವಂಟ್ವಾಲ್ ತೂಕ ಹೊಂದಿರುವ ಮೊಸಳೆಯನ್ನುಹಿಡಿಯುವ ಭರದಲ್ಲಿ ರಾಡ್ ಗೆ ಕಟ್ಟಿ ಧರಧರನೆ ಎಳೆದೊಯ್ದು ಹಿಂಸೆ ನೀಡಿದ್ದಾರೆ. ನಂತರ ಜಮಖಂಡಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮೊಸಳೆಯನ್ನು ಹಸ್ತಾಂತರಿಸಿದ್ದಾರೆ. ಸಿಬ್ಬಂದಿ … Continue reading Crocodiles : ರೈತನ ಹೊಲದಲ್ಲಿ ಮೊಸಳೆ ಪ್ರತ್ಯಕ್ಷ…! ಮುಂದೇನಾಯ್ತು..?!
Copy and paste this URL into your WordPress site to embed
Copy and paste this code into your site to embed