ಭಾರತದ ಭಗೀರಥ ನರೇಂದ್ರ ಮೋದಿ : ಸಿಎಂ ಬೊಮ್ಮಾಯಿ
State News: Feb:27:ಬೆಳಗಾವಿ ಮಾಲಿನಿ ಸಿಟಿ ಮೈದಾನದಲ್ಲಿ ನಡೆದ ನಮೋ ಸಮಾವೇಶದಲ್ಲಿ ರಾಜ್ಯದ ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿ ನರೇಂದ್ರ ಮೋದಿಯನ್ನು ಹಾಡಿ ಹೊಗಳಿದರು. ನರೇಂದ್ರ ಮೋದಿ ನಮ್ಮ ದೇಶದ ಭಗಿರಥ ನಮ್ಮ ದೇಶದ ಜನತೆಗೆ ಅದರಲ್ಲೂ ರೈತರಿಗೆ ಅನೇಕ ಯೋಜನೆ ಮಾಡಿ ಜೊತೆಗೆ ಮನೆಮನೆಗೂ ಕುಡಿಯುವ ನೀರು ಯೋಜನೆ ಮಾಡಿ ಜನಪರ ಕಾರ್ಯದ ಲ್ಲಿ ಯಶಸ್ವಿಯಾಗಿದ್ದಾರೆ. ಮೋದಿ ಅನೇಕ ಯೋಜನೆಗಳು ಇದು ವರೆಗೂ ಯಾವ ದೇಶದವರೂ ಮಾಡಿಲ್ಲ ನಮ್ಮ ರಾಜ್ಯದಲ್ಲಿ ಇಂತಹ ದಾಖಲೆ ಇದು ವರೆಗು … Continue reading ಭಾರತದ ಭಗೀರಥ ನರೇಂದ್ರ ಮೋದಿ : ಸಿಎಂ ಬೊಮ್ಮಾಯಿ
Copy and paste this URL into your WordPress site to embed
Copy and paste this code into your site to embed