‘ಗಾಂಧಿಜಿಯವರ ಪಾದಯಾತ್ರೆ ಬಳಿಕ ವಿಶ್ವದಲ್ಲಿಯೇ ಭಾರತ್ ಜೋಡೋ ಯಾತ್ರೆ ಅತೀ ದೊಡ್ಡ ಯಾತ್ರೆ’
Hubballi political News: ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಹೆಚ್.ತೆ.ಪಾಾಟೀಲ್, ಕಾಂಗ್ರೆಸ್ ತತ್ವ ಸಿದ್ಧಾಂತ, ನಾಯಕತ್ವ ಒಪ್ಪಿ ಬಹಳಷ್ಟು ಜನ ಪಕ್ಷಕ್ಕೆ ಬರುತ್ತಾರೆ. ಕಾಂಗ್ರೆಸ್ ಮನಸ್ಸಿದ್ದವರು ಕಾಂಗ್ರೆಸ್ ಸೇರಲು ಇದು ಪರ್ವಕಾಲ ಎಂದು ಹೇಳುವ ಮೂಲಕ, ಮಾಜಿ ಸಚಿವ ಶಂಕರ್ ಪಾಟೀಲ್ ಮುನೆನಕೊಪ್ಪ ಅಂತ ಯುವಕರು ಕಾಂಗ್ರೆಸ್ ಬರಬೇಕು ಅಂತ ಪರೋಕ್ಷವಾಗಿ ಆಫರ್ ಹೆಚ್.ಕೆ.ಪಾಟೀಲ್ ಆಫರ್ ನೀಡಿದ್ದಾರೆ. ರಾಷ್ಟ್ರದ ಹಿತ ದೃಷ್ಟಿಯಿಂದ ಕಾಂಗ್ರೆಸ್ ಪರವಾಗಿ ಮುನೆನಕೊಪ್ಪ ನಮ್ಮ ಪಕ್ಷದತ್ತ ನೋಡಬೇಕು. ಇಂಡಿಯಾ ಒಕ್ಕೂಟದ ಸಾರಥ್ಯ ನಮ್ಮ ಮಲ್ಲಿಕಾರ್ಜುನ ಖರ್ಗೆ ವರಿಗೆ … Continue reading ‘ಗಾಂಧಿಜಿಯವರ ಪಾದಯಾತ್ರೆ ಬಳಿಕ ವಿಶ್ವದಲ್ಲಿಯೇ ಭಾರತ್ ಜೋಡೋ ಯಾತ್ರೆ ಅತೀ ದೊಡ್ಡ ಯಾತ್ರೆ’
Copy and paste this URL into your WordPress site to embed
Copy and paste this code into your site to embed