BIHAR: ಹಳಿ ತಪ್ಪಿದ ರೈಲು ದುರಂತ ; ನಾಲ್ವರ ದುರ್ಮರಣ..!
ರಾಷ್ಟ್ರೀಯ ಸುದ್ದಿ : ಬುದುವಾರ ರಾತ್ರಿ ಬಿಹಾರದ ಬಕ್ಸರ್ ಜಿಲ್ಲೆಯ ರಘುನಾಥಪುರ ರೈಲು ನಿಲ್ದಾಣದ ಬಳಿ ದೆಹಲಿ-ಕಾಮಾಕ್ಯ ಈಶಾನ್ಯ ಎಕ್ಸ್ ಪ್ರೆಸ್ ರೈಲಿನ ಬೋಗಿಗಳು ಹಳಿ ತಪ್ಪಿದೆ. ರೈಲಿನ ಆರು ಬೋಗಿಗಳು ಹಳಿ ತಪ್ಪಿದ್ದು ಈ ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು 70 ಜನ ಗಂಭೀರ ಗಾಯಗೊಂಡಿದ್ದಾರೆ. ರೈಲಿನಲ್ಲಿ 1006 ಜನ ಪ್ರಯಾಣಿಕರು ಗುವಾಹಟಿಯ ಕಾಮಾಕ್ಯ ಜಂಕ್ಷನ್ ಗೆ ಆಗಮಿಸಲಿದ್ದಾರೆ. Mysore dasara: ಮೈಸೂರಿನಲ್ಲಿ ನಡೆಯಲಿರುವ ದಸರಾ ಉತ್ಸವಕ್ಕೆ ಕರ್ನಾಟಕ ರಾಜ್ಯಪಾಲರು, ಸಿಎಂಗೆ ಔಪಚಾರಿಕ ಆಹ್ವಾನ..! court judjement … Continue reading BIHAR: ಹಳಿ ತಪ್ಪಿದ ರೈಲು ದುರಂತ ; ನಾಲ್ವರ ದುರ್ಮರಣ..!
Copy and paste this URL into your WordPress site to embed
Copy and paste this code into your site to embed