BJP Alligation: ಬಾಕಿ ಇರುವ ಬಿಲ್ ಗಳನ್ನು ಬಿಡುಗಡೆಮಾಡುತ್ತೇವೆ:ಸಂತೋಷ್ ಲಾಡ್.!
ಧಾರವಾಡ: ಗುತ್ತಿಗೆದಾರರಿಂದ ಕಮೀಷನ್ ಆರೋಪ ಮಾಡಿದ್ದಾರೆ ಆದರೆ ನಾವಿನ್ನೂ ಯಾವುದೇ ಹೊಸ ಟೆಂಡರ್ ಕರೆದಿಲ್ಲ.ಹೊಸ ಕಾಮಗಾರಿ ಆರಂಭಿಸಿದ್ದರೆ ಈ ಪ್ರಶ್ನೆ ಉದ್ಭವಿಸುತ್ತಿತ್ತು ಇದರಲ್ಲಿ ಸತ್ಯ ಇದೆ ಅನ್ನಬಹುದಿತ್ತು. ಹಳೆಯ ಬಿಲ್ಗಳೇ ಪೆಂಡಿಂಗ್ ಇವೆ ಯಾರು ಕೆಲಸ ಮಾಡಿದ್ದಾರೆ, ಯಾರು ಮಾಡಿಲ್ಲ ಅನ್ನೋದನ್ನು ನೋಡಬೇಕಿದೆ ಮುಂಚಿತ ಟೆಂಡರ್ ಕರೆದು ದುಡ್ಡಿಲ್ಲದೇ ಹಿಂದಿನ ಸರಕಾರ ಬಿಟ್ಟು ಹೋಗಿದೆ ಆಯಾ ಇಲಾಖಾವಾರು ಕೆಲಸ ನೋಡಿ ಬಿಲ್ ಬಿಡುಗಡೆ ಮಾಡಲಾಗುತ್ತೆ ಆದರೆ ಈ ರೀತಿ ಸುಮ್ಮನೆ ಆಪಾದನೆ ಮಾಡೋದರಿಂದ ಏನು ಅನುಕೂಲ? ದಾಖಲೆ … Continue reading BJP Alligation: ಬಾಕಿ ಇರುವ ಬಿಲ್ ಗಳನ್ನು ಬಿಡುಗಡೆಮಾಡುತ್ತೇವೆ:ಸಂತೋಷ್ ಲಾಡ್.!
Copy and paste this URL into your WordPress site to embed
Copy and paste this code into your site to embed