“ಕನಿಷ್ಠ ಅಂತಃಕರಣವಿಲ್ಲದ ಬಿಜೆಪಿ ಸರಕಾರ” : ಕಾಂಗ್ರೆಸ್ ಸರಣಿ ಟ್ವೀಟ್

Banglore News: ಬೆಂಗಳೂರಿನಲ್ಲಿ  ಅದ್ದೂರಿಯಾಗಿ ನಡೆದಂತಹ ಜನಸ್ಪಂದನ ಕಾರ್ಯಕ್ರಮಕ್ಕೆ ಸರಣಿ  ಟ್ವೀಟ್ ಮಾಡಿ ಕಾಂಗ್ರೆಸ್ ಕಿಡಿ ಕಾರುತ್ತಿದ್ದಾರೆ. ಬಿಜೆಪಿಗೆ ಸ್ವಲ್ಪವೂ ಅಂತಃಕರಣವಿಲ್ಲ ಎಂಬುವುದಾಗಿ ಹೇಳಿದೆ ಕಾಂಗ್ರೆಸ್. ಸಂಪುಟ ಸಚಿವರ ಸಾವಿನ ಮೂರು ದಿನದ ಶೋಕಾಚಾರಣೆ ಇನ್ನೂ ಮುಗಿದಿಲ್ಲ. ತಮ್ಮದೇ ಸಹೋದ್ಯೋಗಿಯ ಸಾವು ಬಿಜೆಪಿಯ ಸಚಿವರಿಗೆ ನೋವು ತರಿಸಿಲ್ಲ. ಶೋಕಾಚಾರಣೆ ಘೋಷಿಸಿ ಸಂಭ್ರಮಾಚರಣೆ ಮಾಡುತ್ತಿರುವುದು ನೈತಿಕ ಅದಃಪತನಕ್ಕೆ ಸಾಕ್ಷಿ. ಜನರ ಬಗ್ಗೆ ಇರಲಿ, ಕನಿಷ್ಠ ಸಚಿವರ ಬಗ್ಗೆಯೂ ‘ಸ್ಪಂದನೆ’ ಇಲ್ಲದಾಗಿದೆ ಎಂಬುವುದಾಗಿ ಹೇಳಿದ್ದಾರೆ. ಜೊತೆಗೆ ಇನ್ನೂ ಸಂಪುಟ ಸಚಿವರೊಬ್ಬರ … Continue reading “ಕನಿಷ್ಠ ಅಂತಃಕರಣವಿಲ್ಲದ ಬಿಜೆಪಿ ಸರಕಾರ” : ಕಾಂಗ್ರೆಸ್ ಸರಣಿ ಟ್ವೀಟ್