ವಿರೋಧ ಪಕ್ಷದ ಪ್ರತಿಭಟನೆ ವಿಚಾರವಾಗಿ ಡಾ. ಜಿ. ಪಮೇಶ್ವರ್ ತಿರುಗೇಟು
ರಾಜಕೀಯ: ಐದು ಗ್ಯಾರಂಟಿ ಜಾರಿ ಮಾಡುವ ಕುರಿತು ಪ್ರತಿಭಟನೆ ಕೈಗೊಂಡಿರುವ ಬಿಜೆಪಿ ಪಕ್ಷ ಅಧಿವೇಶನ ನಡೆಯುವ ಸಮಯದಲ್ಲಿ ಇಂದು ಬಿಜೆಪಿ ನಾಯಕರು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಹಿರಿಯ ನಾಯಕರಾದ ಯಡಿಯೂರಪ್ಪನವರ ನೇತೃತ್ವದಲ್ಲಿ ಪ್ರತಿಭಟನೆಯನ್ನು ಸದನದ ಒಳಗೂ ಹೊರಗೂ ನಡೆಸುತ್ತಿರುವುದಕ್ಕೆ ಗೃಹ ಸಚಿವ ಡಾ ಜಿ ಪರಮೇಶ್ವರ್ ತಿರುಗೇಟು ನೀಡಿದ್ದಾರೆ. ಈಗಾಗಲೆ ಜಾರಿ ಮಾಡಿರುವ ಗ್ಯಾರಂಟಿಗಳನ್ನು ಜನರು ಉಪಯೋಗಿಸಿಕೊಳ್ಳುತಿದ್ದಾರೆ. ಇನ್ನು ಉಳಿದ ಗ್ಯಾರಂಟಿಗಳನ್ನು ಆದಷ್ಟು ಬೇಗ ಜಾರಿಗೆ ತರಲಿದ್ದೇವೆ . ಗ್ಯಾರಂಟಿಗಳನ್ನು ಜಾರಿ ಮಾಡಿದಕ್ಕಾಗಿ ಈಗಾಗಲೆ … Continue reading ವಿರೋಧ ಪಕ್ಷದ ಪ್ರತಿಭಟನೆ ವಿಚಾರವಾಗಿ ಡಾ. ಜಿ. ಪಮೇಶ್ವರ್ ತಿರುಗೇಟು
Copy and paste this URL into your WordPress site to embed
Copy and paste this code into your site to embed