ಗಲಾಟೆ ಎಬ್ಬಿಸೋದು ಬಿಜೆಪಿ ಕೆಲಸ, ಚುನಾವಣೆ ಬಂದ್ರೆ ಸಾಕು ಇವರ ಆಟ ಚಾಲು ಆಗತ್ತೆ: ಸಚಿವ ತಿಮ್ಮಾಪುರ
Hubballi News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿದ್ದು, ಗಲಾಟೆ ಎಬ್ಬಿಸೋದು ಬಿಜೆಪಿ ಕೆಲಸ ಎಂದು ವಾಗ್ದಾಳಿ ನಡೆಸಿದ್ದಾರೆ. ಗಲಾಟೆ ಗಲಭೆ ಎಬ್ಬಿಸೋದು ಬಿಜೆಪಿ ಕೆಲಸ. ಡಿಕೆ ಸುರೇಶ ನಮ್ಮ ಭಾಗಕ್ಕೆ ಅನ್ಯಾಯ ಆಗ್ತಿದೆ ಅನ್ನೋದನ್ನ ಹೇಳಿದ್ದಾರೆ. ಅದನ್ನ ಇವರೆಲ್ಲ ದೇಶ ವಿಭಜನೆ ಮಾಡ್ತಾರೆ ಎಂದು ತಿರಚಿದ್ದಾರೆ. ಇವರು ಯಾವ ದೇಶ ಕಟ್ಟಿದ್ದಾರೆ..? ದೇಶದಲ್ಲಿ ಅಲ್ಲೋಲ ಕಲ್ಲೋಲ ಎಬಿಸಿದ್ದು ಇವರೆ. ಜಾತಿ ಧರ್ಮಗಳ ನಡುವೆ ನಾವೇನ ಇಭ್ಭಾಗ ಮಾಡಿದ್ದೇವೆ..? ರಾಮನ ದ್ವಜ, ಹನುಮನ ದ್ವಜ,ಶಿವಲಿಂಗದ ಮೇಲೆ ಬರೆದರೋ.. … Continue reading ಗಲಾಟೆ ಎಬ್ಬಿಸೋದು ಬಿಜೆಪಿ ಕೆಲಸ, ಚುನಾವಣೆ ಬಂದ್ರೆ ಸಾಕು ಇವರ ಆಟ ಚಾಲು ಆಗತ್ತೆ: ಸಚಿವ ತಿಮ್ಮಾಪುರ
Copy and paste this URL into your WordPress site to embed
Copy and paste this code into your site to embed