Basavaraj Bommai : ಬೊಮ್ಮಾಯಿ ಸರ್ಕಾರದ ಯಡವಟ್ಟಿನಿಂದ ಕಂಗೆಟ್ಟ ಗುತ್ತಿಗೆದಾರರು: ಜಿಲ್ಲೆಯಲ್ಲಿಯೇ 315 ಕೋಟಿ ಬಾಕಿ

Hubballi News : ಸರ್ಕಾರ ಜಾರಿ ಮಾಡಿರುವ ಯೋಜನೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ನಮ್ಮ ಮನೆಯ ಆವರಣದಲ್ಲಿನ ರಸ್ತೆ ಕಾಮಗಾರಿ ಸ್ಟಾಫ್ ಆಗಿದೆ‌ ಅಂತ ಸಾರ್ವಜನಿಕರ ಕಂಪ್ಲೆಂಟ್ ಮಾಡ್ತಿದ್ದಾರೆ. ಆದರೆ ಕಾಮಗಾರಿ ಆರಂಭವಾಗಲು ಆರ್ಥಿಕ ಶಕ್ತಿ ಬೇಕಿದೆ. ಸರ್ಕಾರಗಳ ತಿಕ್ಕಾಟದ ನಡುವೆ ಜನರು ಮಾತ್ರವಲ್ಲದೆ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ..? ಕಾಮಗಾರಿ ಕೈ ಬಿಟ್ಟ ಕಥೆಯನ್ನು ಬಿಚ್ಚಿಡುತ್ತಿದೆ ನಿಮ್ಮ ಕರ್ನಾಟಕ ಟಿವಿ ಹೀಗೆ ಅರ್ಧಂಬರ್ಧ ಪೂರ್ಣಗೊಂಡ ರಸ್ತೆಗಳು. ಸ್ವರೂಪ ಬದಲಾಗದೇ ಉಳಿದ ಕಾಮಗಾರಿ. … Continue reading Basavaraj Bommai : ಬೊಮ್ಮಾಯಿ ಸರ್ಕಾರದ ಯಡವಟ್ಟಿನಿಂದ ಕಂಗೆಟ್ಟ ಗುತ್ತಿಗೆದಾರರು: ಜಿಲ್ಲೆಯಲ್ಲಿಯೇ 315 ಕೋಟಿ ಬಾಕಿ