ವಿಧಾನಸಭೆಗೆ ಚುನಾವಣೆಗೆ ಘೋಷಣೆ – ಮೇ 10 ಮತದಾನ.. 13ಕ್ಕೆ ರಿಸಲ್ಟ್
ನವದೆಹಲಿ : ರಾಜ್ಯ ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಕೆಂದ್ರ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಚುನಾವಣೆಯ ದಿನಾಂಕ ಘೋಷಣೆ ಮಾಡಿದ್ದಾರೆ. ಏಪ್ರಿಲ್ 13ಕ್ಕೆ ಅಧಿಸೂಚನೆ ಹೊರಡಿಸಲಿದ್ದು ಏಪ್ರಿಲ್ 20ರ ವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ. ಏಪ್ರಿಲ್ 21ಕ್ಕೆ ನಾಮಪತ್ರ ಪರಿಶೀಲನೆ. 24ಕ್ಕೆ ನಾಮಪತ್ರ ವಾಪಸ್ ಪಡೆಯಲು ಅವಕಾಶ. ಮೇ 10 ರಂದು ಮತದಾನ ಮೇ 13ಕ್ಕೆ ಮತ ಎಣಿಕೆ ಮೇ 23ರ ಕ್ಕೆ ವಿಧಾನಸಭೆಯ ಅವಧಿ ಅಂತ್ಯವಾಗುತ್ತೆ. ಅದಕ್ಕೂ ಮುನ್ನ ಹೊಸ ಸರ್ಕಾರ ರಚನೆಯಾಗಬೇಕು. ಕರ್ನಾಟಕದಲ್ಲಿ … Continue reading ವಿಧಾನಸಭೆಗೆ ಚುನಾವಣೆಗೆ ಘೋಷಣೆ – ಮೇ 10 ಮತದಾನ.. 13ಕ್ಕೆ ರಿಸಲ್ಟ್
Copy and paste this URL into your WordPress site to embed
Copy and paste this code into your site to embed