ಮದುವೆಗೆ ವಧು ಸಿಗುತ್ತಿಲ್ಲವೆಂದು ತಹಶೀಲ್ದಾರರಿಗೆ ಮನವಿ ಮಾಡಿಕೊಂಡ ಧಾರವಾಡದ ಯುವ ರೈತರು

ಧಾರವಾಡ: ಅನ್ನ ನೀಡುವ ಅನ್ನದಾತನಿಗೆ ವಧು ಸಿಗುತ್ತಿಲ್ಲವೆಂಬ ಆತಂಕ ಮೂಡಿದ್ದು, ಎಲ್ಲ ಹೆಣ್ಣುಮಕ್ಕಳ ಹೆತ್ತವರು ನೌಕರಿ ವರ ಬೇಕೆಂದು ಕೇಳುತ್ತಿದ್ದಾರೆ. ರೈತರನ್ನು ಯಾರು ಮದುವೆಯಾಗಲು ಮುಂದೆ ಬರುತ್ತಿಲ್ಲವೆಂದು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹೊಸಳ್ಳಿ ಗ್ರಾಮದ ರೈತರು ಸರ್ಕಾರದತ್ತ ಮುಖ ಮಾಡಿದ್ದಾರೆ. ಸ್ವಾಭಿಮಾನದ ಬದುಕು ನಡೆಸುವ ಅನ್ನದಾತನಿಗೆ ಈಗ ಸಂಕಷ್ಟ ಎದುರಾಗಿದ್ದು, ನಾವು ರೈತರು ಎಂಬ ಒಂದೇ ಕಾರಣಕ್ಕೆ ಕನ್ಯೆ ಕೊಡಲು ನಿರಾಕರಿಸುತ್ತಿದ್ದಾರೆ ಎಂದು ತಹಶೀಲ್ದಾರ್​ ಮುಂದೆ ಅಳಲು ತೊಡಿಕೊಂಡಿದ್ದಾರೆ. ಸರ್ಕಾರ ಜಾರಿಗೆ ತಂದಿರುವ ಜಿಲ್ಲಾಧಿಕಾರಿ ನಡೆ … Continue reading ಮದುವೆಗೆ ವಧು ಸಿಗುತ್ತಿಲ್ಲವೆಂದು ತಹಶೀಲ್ದಾರರಿಗೆ ಮನವಿ ಮಾಡಿಕೊಂಡ ಧಾರವಾಡದ ಯುವ ರೈತರು