ಐಷಾರಾಮಿ ಕಾರುಗಳಿಗೂ ವರ್ಷಧಾರೆಯ ಕಂಟಕ…!
Banglore News: ಮಹಾಮಳೆಗೆ ಬೆಂಗಳೂರು ತತ್ತರಿಸಿದೆ ಜನರ ಜೀವನವೇ ಹೈರಾಣಾಗಿದೆ. ಅನೇಕ ಕಡೆಗಳಲ್ಲಿ ಮಳೆ ನೀರು ಮನೆಯೊಳಗೆ ನುಗ್ಗಿ ಜನರು ಹೊರ ಬಾರದಂತೆ ದಿಗ್ಬಂಧನವೇರಿದೆ. ಹೀಗಾಗಿ ಅನೇಕ ರೀತಿಯ ತೊಂದರೆಗಳನ್ನು ಅನುಭವಿಸುತ್ತಿರೋ ಜನರು ಇದೀಗ ಕಾರುಗಳು ಸ್ಟಾರ್ಟ್ ಆಗುತ್ತಿಲ್ಲವೆಂದು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ನೀರಿನಲ್ಲಿ ಸಂಪೂರ್ಣ ಮುಳುಗಿರೋ ಕಾರುಗಳನ್ನು ಹೊರ ತೆಗೆದು ಸ್ಟಾರ್ಟ್ ಮಾಡಿದರೂ ಕೂಡಾ ಯಾವುದೇ ಪ್ರಯೋಜನವಾಗುತ್ತಿಲ್ಲ. ಅದರಲ್ಲೂ ಆಡಿ ಬಿ ಎಮ್ ಡಬ್ಲ್ಯು ಹಾಗೆನೆ ಅನೇಕ ರೀತಿಯ ಐಷಾರಾಮಿ ಕಾರುಗಳಿಗೆ ಈಗ ಜಲಕಂಟಕ ಎದುರಾಗಿದೆ. ಇದರಿಂದ … Continue reading ಐಷಾರಾಮಿ ಕಾರುಗಳಿಗೂ ವರ್ಷಧಾರೆಯ ಕಂಟಕ…!
Copy and paste this URL into your WordPress site to embed
Copy and paste this code into your site to embed