ಟಿಕೆಟ್ ಆಕಾಂಕ್ಷಿಗಳಿಗೆ ಐಟಿ ಶಾಕ್..! ಏನಿದು  ರಾಜಕೀಯ ಕಸರತ್ತು..?!

Chikkamagaluru News: ಚಿಕ್ಕಮಗಳೂರಿನ  ಟಿಕೆಟ್ ಆಕಾಂಕ್ಷಿಗಳಿಗೆ  ಇಂದು ಐಟಿ ಶಾಕ್  ನೀಡಿದೆ.ಜನಾರ್ಧನ  ರೆಡ್ಡಿ  ಪಕ್ಷದ ಮೂಲಕ ಚುನಾವಣೆಗೆ  ಸ್ಪರ್ಧಿಸಬೇಕೆಂಬ  ಆಕಾಂಕ್ಷಿ ಸಿ ಎನ್ ಅಕ್ಮಲ್ ಅವರ ಕಿಸಾನ್  ಸೇಲ್ ರಾಜ್ಯ ನಿವಾಸಕ್ಕೆ ಹಾಗು  ಕಾಫಿ ಕ್ಯೂರಿಂಗ್ ಫ್ಯಾಕ್ಟರಿ ಮೇಲೆ  ಐಟಿ ದಾಳಿ ಮಾಡಿದೆ. ಈ ದಾಳಿ  ಬಗ್ಗೆ  ಇದೀಗ ಚಿಕ್ಕಮಗಳೂರು ಜಿಲ್ಲೆಯ ಜನ ರಾಜಕೀಯದ ನಡೆಯ ಕುರಿತಾಗಿ ಮಾತನಾಡುತ್ತಿದ್ದಾರೆ. ಪೋಸ್ಟ್ ಮಾಸ್ಟರ್ ಅಲ್ಲ..  ಈತ ಎಣ್ಣೆ ಮಾಸ್ಟರ್..?! ಪರೀಕ್ಷೆ ಸಮಯದಲ್ಲಿ ಶಿಕ್ಷಕರನ್ನು ಚುನಾವಣೆ ಕೆಲಸಕ್ಕೆ ಬಳಸದಂತೆ ಶಿಕ್ಷಕರ … Continue reading ಟಿಕೆಟ್ ಆಕಾಂಕ್ಷಿಗಳಿಗೆ ಐಟಿ ಶಾಕ್..! ಏನಿದು  ರಾಜಕೀಯ ಕಸರತ್ತು..?!