ಹಿರಿಯೂರು ಜನನಾಯಕಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್

Chithradurga News: Feb:17: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರ ಈಗ ಅಭಿವೃದ್ಧಿ  ಪಥದತ್ತ ಸಾಗುತ್ತಿದೆ.. ಇದಕ್ಕೆ ಕಾರಣ  ನಮ್ಮ  ಶಾಸಕರು ಎನ್ನುತ್ತಿದ್ದಾರೆ ಊರ ಜನ.. ಯೆಸ್, ಹಿರಿಯೂರು ಬಿಜೆಪಿ  ಶಾಸಕಿ  ಪೂರ್ಣಿಮಾ  ಶ್ರೀನಿವಾಸ್ , ಜನಪರ  ಕಾರ್ಯದಲ್ಲಿ ಸಂಪೂರ್ಣ ತನ್ನನ್ನು  ತಾನು ತೊಡಗಿಸಿಕೊಂಡು ಕ್ಷೇತ್ರದ ಚಿತ್ರಣವನ್ನೇ ಬದಲಿಸ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಸುಂದರ ಬೆಟ್ಟಗಳ  ನಡುವೆ ವೇದಾವತಿ  ನದಿ  ದಂಡೆಯ ಮೇಲೆ ನೆಲೆನಿಂತ ಊರು ಹಿರಿಯೂರು. ಒಂದೆಡೆ ಪ್ರಾಕೃತಿಕ  ಸೌಂದರ್ಯದಲ್ಲಿ ಊರು ಕಂಗೊಳಿಸುತ್ತಿದ್ದರೆ ಮತ್ತೊಂದೆಡೆ ಅಭಿವೃದ್ಧಿಯೇ ಮರೀಚಿಕೆ ಆಗಿದ್ದ … Continue reading ಹಿರಿಯೂರು ಜನನಾಯಕಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್