ಸಿಎಂ ದಮ್ ಸವಾಲಿಗೆ ಸಿದ್ದರಾಮಯ್ಯ ಟಾಂಗ್…!
Banglore News: ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರದದಲ್ಲಿ ಬಿಜೆಪಿ ಸರಕಾರದ ಜನಮಸ್ಪಂದನ ಕಾರ್ಯಕ್ರಮ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷವನ್ನೆ ತನ್ನ ಅಸ್ತ್ರವನ್ನಾಗಿ ಮಾಡಿದ್ರು. ಅದರಲ್ಲೂ ಸಿಎಂ ಹಾಗು ಸಿಟಿ ರವಿ ಟಾರ್ಗೆಟ್ ಜೋಡೆತ್ತುಗಳೇ ಆಗಿದ್ದರು. ಹೌದು ಸಿಎಂ ತನ್ನ ಬಾಷಣದಲ್ಲಿ ದಮ್ ಇದ್ರೆ ಬಿಜಪ ಸರಕಾರವನ್ನು ತಡೆಯಿರಿ ನೋಡೋಣ ಎಂಬ ಹೇಳಿಕೆಗೆ ಕೌಂಟರ್ ಅಟ್ಯಾಕ್ ಕೊಡ್ತಿದ್ದಾರೆ. ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಕೇಸರಿ ಪಡೆಗಳ ದಮ್ ಏನೆಂದು ಜನತೆಗೆ ಈಗಾಗಲೇ ಗೊತ್ತಾಗಿದೆ. ಜನರ ಮುಂದೆ ಹೋಗೋಣ ಅವರೇ … Continue reading ಸಿಎಂ ದಮ್ ಸವಾಲಿಗೆ ಸಿದ್ದರಾಮಯ್ಯ ಟಾಂಗ್…!
Copy and paste this URL into your WordPress site to embed
Copy and paste this code into your site to embed