ಜೀರೋ ಟ್ರಾಫಿಕ್‌ಗೆ ನೋ ಎಂದ ಸಿಎಂ ಸಿದ್ದರಾಮಯ್ಯ..

ಬೆಂಗಳೂರು: ಸಿಎಂ ಸೇರಿ ಹಲವು ರಾಜಕೀಯ ನಾಯಕರಿಗೆ ಕೊಡುವ ಜೀರೋ ಟ್ರಾಫಿಕ್ ಸೌಲಭ್ಯಕ್ಕೆ ಸಿಎಂ ಸಿದ್ದರಾಮಯ್ಯ ನೋ ಎಂದಿದ್ದಾರೆ. ಇದರಿಂದ ಜನರಿಗೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ, ಸಿದ್ದರಾಮಯ್ಯ ಜೀರೋ ಟ್ರಾಫಿಕ್ ಸೌಲಭ್ಯ ನನಗೆ ಬೇಡ ಎಂದಿದ್ದಾರೆ. ರಾಜಕೀಯ ವ್ಯಕ್ತಿಗಳಿಗೆ ಜೀರೋ ಟ್ರಾಫಿಕ್ ಕೊಟ್ಟಾಗ, ರೆಡ್ ಸಿಗ್ನಲ್ ಹಾಕಿ ಸಾಮಾನ್ಯ ಜನರಿಗೆ ಕೆಲ ಹೊತ್ತು ನಿಲ್ಲಿಸಲಾಗತ್ತೆ. ಇದರಿಂದ ಕೆಲಸಕ್ಕೆ ಹೋಗುವವರಿಗೆ, ಅನಾರೋಗ್ಯ ಪೀಡಿತರಿಗೆ ತೊಂದರೆಯುಂಟಾಗುತ್ತದೆ. ಜನರಿಗೆ ಇಂಥ ಸಮಸ್ಯೆ ಆಗುವುದು ಬೇಡವೆಂಬ ಕಾರಣಕ್ಕೆ, ಸಿಎಂ ಸಿದ್ದರಾಮಯ್ಯ ಜೀರೋ ಟ್ರಾಫಿಕ್‌ಗೆ … Continue reading ಜೀರೋ ಟ್ರಾಫಿಕ್‌ಗೆ ನೋ ಎಂದ ಸಿಎಂ ಸಿದ್ದರಾಮಯ್ಯ..