ನನ್ನ ಕಾಂಗ್ರೆಸ್ ನಡುವೆ ವಿರೋಧ ಇದೆ ಆದರೂ ಸಿದ್ದರಾಮಯ್ಯ ಅವರನ್ನ ಬೇಟಿ ಮಾಡುತ್ತೇನೆ
ಹಾಸನ ಜಿಲ್ಲೆಯ ಅರಕಲಗೋಡು ತಾಲೂಕಿನಲ್ಲಿ ಮಾಜಿ ಶಾಸಕ ಎ ಮಂಜು ನನಗೆ ಬೇರೆ ಬೇರೆ ಪಕ್ಷಗಳಿಂದ ಆಹ್ವಾನ ಬಂದಿದೆ. ಇದೆ ವಿಚಾರವಾಗಿ ಬಿಜೆಪಿ ಮತ್ತ ಕಾಂಗ್ರೇಸ್ನಲ್ಲಿ ವಿರೋಧ ಕಟ್ಟಿಕೊಂಡಿದ್ದೇನೆ.ಆದರೆ ನನ್ನ ಅವರ ನಡುವೆ ವಿರೋಧ ವ್ಯಕ್ತವಾಗಿರುವುದು ಚುನಾವಣೆ ವಿಚಾರವಾಗಿ ಮಾತ್ರ , ಹೊರತು ವೈಯಕ್ತಿಕವಾಗಿ ನನ್ನ ಅವರ ನಡುವೆ ಯಾವುದೇ ರೀತಿಯ ವಿರೋಧ ಇಲ್ಲ ಆದರೆ ನನು ಆಗಾಗ ಸಿದ್ದರಾಮಯ್ಯನವರನ್ನು ಬೇಟಿಯಾಗುತ್ತೆನೆ. ಅವರ ಜೊತೆ ಮಾತನಾಡಬೇಕಾಗುತ್ತದೆ. ಯಕೆಂದರೆ ನನ್ನ ಮಗ ಕಾಂಗ್ರೇಸ್ ಪಕ್ಷದಲ್ಲಿದ್ದಾನೆ.ಹಾಗಂತ ನಾನು ಯಾವತ್ತು ಕಾಂಗ್ರೆಸ್ … Continue reading ನನ್ನ ಕಾಂಗ್ರೆಸ್ ನಡುವೆ ವಿರೋಧ ಇದೆ ಆದರೂ ಸಿದ್ದರಾಮಯ್ಯ ಅವರನ್ನ ಬೇಟಿ ಮಾಡುತ್ತೇನೆ
Copy and paste this URL into your WordPress site to embed
Copy and paste this code into your site to embed