ಡಿ ಟೀಮ್ ಮಹದೇವಪುರ ಬೆಂಗಳೂರು (ರಿ) ತಂಡದ ವತಿಯಿಂದ ಕ್ರಾಂತಿ ಚಿತ್ರದ ಪ್ರಚಾರ
Film beat: D Boss news updates: ಡಿ ಟೀಮ್ ಮಹದೇವಪುರ ಬೆಂಗಳೂರು (ರಿ) ತಂಡದ ವತಿಯಿಂದ ಇಂದು ಕೃಷ್ಣಮೂರ್ತಿ .ಉಪಾಧ್ಯಕ್ಷರು ಹಾಗೂ ಹೇಮಂತ್ ಕುಮಾರ್. ಮಾಂತೇಶ . ಕಿರಣ್ ಕುಮಾರ್ ಸದಸ್ಯರರುಗಳು 75ನೇ ಅಮೃತ ಸ್ವಾತಂತ್ರ್ಯ ದಿನಾಚರಣೆಯ ಮಹೋತ್ಸವದ ಪ್ರಯುಕ್ತ ಡಾ|| ವಿಷ್ಣುವರ್ಧನ್ ರವರ ಪುಣ್ಯ ಸಮಾಧಿಯ ಬಳಿ ತೆರಳಿ ಡಿ ಬಾಸ್ ರವರ ಕ್ರಾಂತಿ ಚಿತ್ರದ ಪ್ರಚಾರ ಮಾಡಿದರು. ಡಿಬಾಸ್ ಗೆ ಬಾಲನಟಿ ಅಂಕಿತಾ ಪ್ರೀತಿಯ ಅಪ್ಪುಗೆ ಸಿನಿಮಾಲೋಕದ ಫಟಾಫಟ್ ಸ್ಟೋರಿ
Copy and paste this URL into your WordPress site to embed
Copy and paste this code into your site to embed