ರಾಜರಾಜೇಶ್ವರಿಯ ಆಶೀರ್ವಾದದೊಂದಿಗೆ ಪ್ರಚಾರ ಕಾರ್ಯ ಆರಂಭಿಸಿದ ಡಿಸಿಎಂ ಡಿಕೆಶಿ

Political News: ಇಂದು ರಾಜರಾಜೇಶ್ವರಿ ಕ್ಷೇತ್ರದಲ್ಲಿ ಮತಯಾಚನೆ ಮಾಡುವ ಮುನ್ನ ಡಿಸಿಎಂ ಡಿ.ಕೆ.ಶಿವಕುಮಾರ್ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ, ರಾಜರಾಜೇಶ್ವರಿಯ ದರ್ಶನ ಮಾಡಿ, ಆಶೀರ್ವಾದ ಪಡೆದು, ಬಳಿಕ ಪ್ರಚಾರ ಕಾರ್ಯ ಆರಂಭಿಸಿದರು. ಈ ವೇಳೆ ಮಾತನಾಡಿದ ಅವರು ಮತದಾನ ಕೇವಲ ನಮ್ಮ ಕೆಲಸ ಅಲ್ಲ ಅದು ನಮ್ಮ ಹಕ್ಕು,ನಮ್ಮ ಕರ್ತವ್ಯ. ಈ ದೇಶದ ನಾಯಕನ ಆಯ್ಕೆಯಲ್ಲಿ ನನ್ನದೂ ಪಾಲಿದೆ ಎನ್ನುವ ಸಂತೃಪ್ತಿ ನಾವು ಮತ ಚಲಾಯಿಸಿದಾಗ ಮಾತ್ರ ಸಿಗುತ್ತದೆ. ಯುವಕರಿಂದ ದೇಶದ ಅಭಿವೃದ್ಧಿ ಸಾಧ್ಯ. ಉತ್ತಮ ಜನಪ್ರತಿನಿಧಿಗಳನ್ನು … Continue reading ರಾಜರಾಜೇಶ್ವರಿಯ ಆಶೀರ್ವಾದದೊಂದಿಗೆ ಪ್ರಚಾರ ಕಾರ್ಯ ಆರಂಭಿಸಿದ ಡಿಸಿಎಂ ಡಿಕೆಶಿ