Deer : ಬೆಳ್ತಂಗಡಿ : ಜಿಂಕೆ ದಾಳಿಗೆ ಆಡುಗಳು ಬಲಿ..!

Belthangadi News : ಜಿಂಕೆಗಳ ದಾಳಿಗೆ ಆಡುಗಳು ಬಲಿಯಾದ ಘಟನೆ ಮುಂಡಾಜೆಯ ಪರಮುಖದಲ್ಲಿ ನಡೆದಿದೆ.ಪ್ರಶಾಂತ ಪೂಜಾರಿಯವರು ತಮ್ಮ ಗದ್ದೆಯಲ್ಲಿ ಮೇಯಲು ಆಡುಗಳನ್ನು ಬಿಟ್ಟಿದ್ದ ಸಂದರ್ಭ ಜಿಂಕೆಗಳ ಗುಂಪು ದಾಳಿ ನಡೆಸಿ ಆಡುಗಳಿಗೆ ಹಾಯ್ದ ಪರಿಣಾಮ ಎರಡು ಆಡುಗಳು ಸತ್ತು ಬಿದ್ದಿವೆ. ಇದರಲ್ಲಿ ಒಂದು ಗಬ್ಬದ ಆಡು ಹಾಗೂ ಇನ್ನೊಂದು ಗಂಡು ಆಡಾಗಿದ್ದು ಸುಮಾರು 15 ಸಾವಿರ ರೂ.ಮೌಲ್ಯದ್ದಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಜಿಂಕೆಗಳ ಸಂಚಾರ ಹೆಚ್ಚಿದ್ದು ಶಾಲಾ ಮಕ್ಕಳು ಮತ್ತು ನಾಗರಿಕರು ಸಂಚರಿಸಲು ಭಯಪಡುವ … Continue reading Deer : ಬೆಳ್ತಂಗಡಿ : ಜಿಂಕೆ ದಾಳಿಗೆ ಆಡುಗಳು ಬಲಿ..!