ದೆಹಲಿಯಲ್ಲಿ ಮತ್ತೊಂದು ಮನಕಲಕುವ ಕೃತ್ಯ : ಮಗನ ಜೊತೆ ಸೇರಿ ಪತಿ ಶವ ತುಂಡು ತುಂಡಾಗಿ ಕತ್ತರಿಸಿದ ಪತ್ನಿ

ದೆಹಲಿ: ಶ್ರದ್ಧಾ ವಾಲ್ಕರ್ ಅವರ ಭೀಕರ ಹತ್ಯೆಯ ಬೆನ್ನಲ್ಲೆ ಈಗ ಅದೇ ರೀತಿಯ ಕೊಲೆಯೊಂದು ರಾಜಧಾನಿಯಲ್ಲಿ ಮತ್ತೆ ಮರುಕಳಿಸಿದೆ. ಪತಿಯನ್ನು ಕೊಂದು, ದೇಹವನ್ನು ಕತ್ತರಿಸಿ, ಫ್ರಿಡ್ಜ್‌ನಲ್ಲಿ ಸಂಗ್ರಹಿಸಿ ನಂತರ ಅವುಗಳನ್ನು ಎಸೆದ ಆರೋಪದ ಮೇಲೆ ಮಹಿಳೆ ಮತ್ತು ಆಕೆಯ ಮಗನನ್ನು ಸೋಮವಾರ ಬಂಧಿಸಲಾಗಿದೆ. ಶ್ರವಣ ದೋಷವಿರುವ ಆರು ವರ್ಷದೊಳಗಿನ 500 ಮಕ್ಕಳಿಗೆ ಉಚಿತ ಕಾಕ್ಲಿಯರ್ ಇಂಪ್ಲಾಂಟ್ : ಸಚಿವ ಕೆ. ಸುಧಾಕರ್ ನಗರದ ಪೂರ್ವ ಭಾಗದಲ್ಲಿರುವ ಪಾಂಡವನಗರದ ನಿವಾಸಿ ಅಂಜನ್ ದಾಸ್ ಅವರನ್ನು ಕೊಲೆ ಮಾಡಿ ಹಲವಾರು … Continue reading ದೆಹಲಿಯಲ್ಲಿ ಮತ್ತೊಂದು ಮನಕಲಕುವ ಕೃತ್ಯ : ಮಗನ ಜೊತೆ ಸೇರಿ ಪತಿ ಶವ ತುಂಡು ತುಂಡಾಗಿ ಕತ್ತರಿಸಿದ ಪತ್ನಿ