ಹೊಸಕೋಟೆ ಟಿಕೆಟ್ ಆಕಾಂಕ್ಷಿ ಎಂಟಿಬಿ ನಾಗರಾಜ್ ಸೀರೆ, ಬೆಡ್ ಶಿಟ್ ವಿತರಣೆ !
political news ಬೆಂಗಳೂರು(ಫೆ.15): ಕರ್ನಾಟಕದಲ್ಲಿ ಚುನಾವಣೆಯ ಕಾವು ಜೋರಾಗಿದೆ. ರಾಜಕೀಯ ಪಕ್ಷಗಳು ತಮ್ಮದೇ ಆದ ರೀತಿಯಲ್ಲಿ ಜನರ ಮನಸೆಳೆಯೋಕೆ ಮುಂದಾಗಿದ್ದಾರೆ. ಕೆಲವು ಟಿಕೆಟ್ ಆಕಾಂಕ್ಷಿಗಳು ಟಿವಿ, ಕುಕ್ಕರ್ ಕೊಟ್ಟರೆ, ಇನ್ನೂ ಕೆಲವರು ವಿವಿಧ ಆಮಿಷಗಳಿಂದ ಜನರನ್ನು ಸೆಳೆಯುವ ಹುನ್ನಾರ ನಡೆಸುತ್ತಿದ್ದಾರೆ. ಇದೀಗ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾದ ಸಚಿವ ಎಂಟಿಬಿ ನಾಗರಾಜ್ ಅವರು ಸೀರೆ ಬೆಡ್ ಶೀಟ್ ಗಳನ್ನು ಹಂಚುತ್ತಿದ್ದಾರೆ. ಚುನಾವಣಾ ನೀತಿ ಸಂಹಿತೆಗೂ ಮುನ್ನ ಜನರ ಮನಸ್ಸು ಗೆಲ್ಲಲು ಮುಂದಾಗಿದ್ದಾರೆ. ಇದೀಗ ಶಿವರಾತ್ರಿಗೆ 60 … Continue reading ಹೊಸಕೋಟೆ ಟಿಕೆಟ್ ಆಕಾಂಕ್ಷಿ ಎಂಟಿಬಿ ನಾಗರಾಜ್ ಸೀರೆ, ಬೆಡ್ ಶಿಟ್ ವಿತರಣೆ !
Copy and paste this URL into your WordPress site to embed
Copy and paste this code into your site to embed