ಡೆಟಾಲ್, ಗಂಜಲ ಹಾಕಿ ವಿಧಾನ ಸೌಧ  ಕ್ಲೀನ್ ಮಾಡಿಸ್ತೀವಿ: ಡಿ.ಕೆ.ಶಿ

Political News: ರಾಜ್ಯದಲ್ಲಿ ಚುನಾವಣಾ ಪ್ರಚಾರ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಪ್ರತಿ ಪಕ್ಷದೊಂದಿಗೆ ಕೆಸರೆರೆಚಾಟಗಳು ನಿರಂತರವಾಗಿ  ನಡೆಯುತ್ತಿದೆ.ಪ್ರಜಾಧ್ವನಿ ಪ್ರಚಾರದಲ್ಲಿರೋ  ಕಾಂಗ್ರೆಸ್ ಮುಖಂಡರು ಇದೀಗ ಒಂದಷ್ಟು ಹೇಳಿಕೆಗಳನ್ನು  ನೀಡುತ್ತಳೇ ಬಂದಿದ್ಧಾರೆ. ಡಿಕೆ ಶಿವಕುಮಾರ್ ಮಾತನಾಡಿ ರಾಜ್ಯದಲ್ಲಿ ಇನ್ನೂ 40-45 ದಿನಗಳು ಮಾತ್ರ ಬಿಜೆಪಿ ಸರಕಾರ ಇರುತ್ತೆ. ಆಮೇಲೆ ಈ ದುಷ್ಟ ಸರಕಾರವನ್ನು ಸರಲ ಜನ ಓಡಿಸ್ತಾರೆ. ಕಾಂಗ್ರೆಸ್  ಅಧಿಕಾರಕ್ಕೆ ಬರ್ತಿದ್ದಂತೆ ಡೆಟಾಲ್, ಗಂಜಲ ಹಾಕಿ ವಿಧಾನ ಸೌಧ  ಕ್ಲೀನ್ ಮಾಡಿಸ್ತೀವಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್  ಗುಡುಗಿದ್ದಾರೆ. … Continue reading ಡೆಟಾಲ್, ಗಂಜಲ ಹಾಕಿ ವಿಧಾನ ಸೌಧ  ಕ್ಲೀನ್ ಮಾಡಿಸ್ತೀವಿ: ಡಿ.ಕೆ.ಶಿ