‘ಪಿಹೆಚ್ ಡಿ ಮಾಡಿ ಸನಾತನ ಧರ್ಮ ಇಲ್ಲಾ ಅಂತಾ ಪ್ರೂ ಮಾಡ್ಲಿ’- ಟೆಂಗಿನಕಾಯಿ

Hubballi News: ಹುಬ್ಬಳ್ಳಿ: I.N.D.I.A ಪಕ್ಷಗಳ ಘಟಬಂಧಗಳ ಹಿಡೆನ್ ಅಜೇಂಡಾ, ಉದಯನಿಧಿ ಸ್ಟಾಲಿನ್ ಹೇಳಿದ ಹೇಳಿಕೆಯಿಂದ ಗೊತ್ತಾಗುತ್ತದೆ ಎಂದು, ಹು-ಧಾ ಸೇಂಟ್ರಲ್ ಕ್ಷೇತ್ರದ ಶಾಸಕ ಮಹೇಶ್ ಟಂಗಿನಕಾಯಿ ಸ್ಟಾಲಿನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಸನಾತನದ ಧರ್ಮ ಅನ್ನೋದಕ್ಕೆ ಹುಟ್ಟು ಅನ್ನೋದು ಇಲ್ಲಾ, ಹನ್ನೇರಡನೆ ಶತಮಾನದಲ್ಲಿಯೇ ಬಸವಣ್ಣವರು ಇದ್ದರು. ಶಿವಾಜಿ ಮಹಾರಾಜ ಹಿಂದು ಧರ್ಮದ ರಕ್ಷಣೆಗಾಗಿ ಹೋರಾಟ ಮಾಡಿದ್ದಾರೆ. ಸಾವಿರಾರು ವರ್ಷಗಳಿಂದಲು ಭಾರತದ ಮೇಲೆ ದಾಳಿಯಾಗಿ ಸನಾತನ ಧರ್ಮ ಅಳಿಸಲು ಪ್ರಯತ್ನಿಸಿದರು ಏನು ಆಗಲಿಲ್ಲ. ಸನಾತನ ಧರ್ಮದ ಬಗ್ಗೆ … Continue reading ‘ಪಿಹೆಚ್ ಡಿ ಮಾಡಿ ಸನಾತನ ಧರ್ಮ ಇಲ್ಲಾ ಅಂತಾ ಪ್ರೂ ಮಾಡ್ಲಿ’- ಟೆಂಗಿನಕಾಯಿ