ಪದ್ಮವ್ಯೂಹದ ರಹಸ್ಯವೇನು ಗೊತ್ತಾ..?

ಶತ್ರುಗಳೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದು ಪದ್ಮವ್ಯೂಹ ಅವರ ಮೇಲೆ ಹೇಗೆ ದಾಳಿ ಮಾಡಬೇಕು ಇನ್ನು ಎತ್ತರಕ್ಕೆ ಹತ್ತುತ್ತ ಹೇಗಾದರೂ ಮಾಡಿ ಅದಿಕಾರವನ್ನು ಕೈಗೆತ್ತಿಕೊಳ್ಳುವ ಯೋಜನೆಯಾನ್ನು ಪದ್ಮವ್ಯೂಹ ಎನ್ನುತ್ತಾರೆ ,ನಮ್ಮ ಪುರಾಣಗಳಲ್ಲಿ ಪಾಂಡವರು ಕೌರವರ ಯುದ್ಧದಲ್ಲಿ ಅನೇಕ ತಂತ್ರಗಳನ್ನು ರಚಿಸಿದ್ದಾರೆ. ಆದರೆ ಅವೆಲ್ಲವುಗಳಲ್ಲಿ ಪ್ರಮುಖವಾದ ತಂತ್ರವೆಂದರೆ ಪದ್ಮವ್ಯೂಹ . ಕೌರವರ ಗುರುಗಳಾದ ದ್ರೋಣಾಚಾರ್ಯರು ಈ ಪದ್ಮವ್ಯೂಹವನ್ನು ರಚಿಸಿದರು . ಈ ಪದ್ಮವ್ಯೂಹವನ್ನು ಹೇಗೆ ಪ್ರವೇಶಿಸಬೇಕು ಮತ್ತು ಹೇಗೆ ಹಿಂದಿರುಗಬೇಕು ಎಂದು ಯಾರಿಗೂ ತಿಳಿದಿಲ್ಲ. ಅಪಾರ ಬುದ್ಧಿವಂತರೂ ಕೂಡ ಈ … Continue reading ಪದ್ಮವ್ಯೂಹದ ರಹಸ್ಯವೇನು ಗೊತ್ತಾ..?