ಮಹಾದೇವ ಯಾರ ತಪ್ಪಿನಿಂದಾಗಿ ರಿಷಭ ಅವತಾರ ತೆಗೆದುಕೊಳ್ಳಬೇಕಾಯಿತು ಗೊತ್ತಾ..?

ಲೋಕ ಕಲ್ಯಾಣಕ್ಕಾಗಿ ದೇವ, ದೇವತೆಗಳು ಹಲವು ಅವತಾರಗಳು ಎತ್ತಿದ್ದರ ಬಗ್ಗೆ ಪೌರಾಣಿಕ ಕತೆಗಳಿದೆ. ಅದೇ ರೀತಿ ಶಿವ ಕೆಲವರ ತಪ್ಪಿನಿಂದಾಗಿ, ರಿಷಭನ ಅವತಾರ ತೆಗೆದುಕೊಳ್ಳಬೇಕಾಯಿತು. ಹಾಗಾದ್ರೆ ಯಾರ ತಪ್ಪಿನಿಂದಾಗಿ ಶಿವ ಈ ಅವತಾರ ತೆಗೆದುಕೊಳ್ಳಬೇಕಾಯಿತು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಮಹಾಭಾರತ ಯುದ್ಧದಲ್ಲಿ ಗೆದ್ದ ಬಳಿಕ, ಯುಧಿಷ್ಟಿರನಿಗೆ ತಾವು ಎಷ್ಟೆಲ್ಲ ಜನರ ಜೀವ ಹರಣ ಮಾಡಿದ್ದೇವೆಂಬ ಪಶ್ಚಾತಾಪ ಉಂಟಾಯಿತು. ಗುರು ಶಿಷ್ಯರು ಪರಸ್ಪರ ಯುದ್ಧ ಮಾಡಿದರು. ಸಹೋದರರನ್ನ ಸಹೋದರರೇ ಕೊಂದರು. ಹಲವು ಮಹಿಳೆಯರು ವಿಧವೆಯರಾದರು. … Continue reading ಮಹಾದೇವ ಯಾರ ತಪ್ಪಿನಿಂದಾಗಿ ರಿಷಭ ಅವತಾರ ತೆಗೆದುಕೊಳ್ಳಬೇಕಾಯಿತು ಗೊತ್ತಾ..?