ಎಕ್ಸ್ ಪ್ರೆಸ್ ಹೈವೆಯಲ್ಲಿ ಟೋಲ್ ಕಂಟಕ

bengalore news   ಕಳೆದ ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರ ಅಮೃತ ಹಸ್ತದಿಂದ ಉದ್ಗಾಟನೆಗೊಂಡ ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಹೈವೆ  ರಸ್ತಯಲ್ಲಿ ಹತ್ತು ಹಲವಾರು ತೊಂದರೆಗಳಿವೆಯಯೆಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತಿದ್ದಾರೆ. ರಸ್ತೆಯಲ್ಲಿ ತುಂಬಾ ಅಡೆತಡೆಗಳಿದ್ದೂ ಈಗ ಟೋಲ್ ವಿಚಾರವಾಗಿ ಸವಾರರು ಮತ್ತು ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಕೈಗೊಳ್ಳುತಿದ್ದಾರೆ. ಇಂದಿನಿಂದ ಎಕ್ಸಪ್ರೆಸ್ ಹೈವೆ ರಸ್ತೆಯಲ್ಲಿ ಟೋಲ್ ಪ್ರಾರಂಭವಾಗಿದ್ದೂ ಭಾರಿ ಮೊತ್ತದ ಟೋಲ್ ಸಂಗ್ರಹಿಸುವ ಮೂಲಕ ಸವಾರರ ಜೇಬಿಗೆ ಕತ್ತರ ಹಾಕುತಿದ್ದಾರೆ ಎಂದು ಸವಾರರು ಟೋಲ್ … Continue reading ಎಕ್ಸ್ ಪ್ರೆಸ್ ಹೈವೆಯಲ್ಲಿ ಟೋಲ್ ಕಂಟಕ