‘ಅಸಡ್ಡೆ ತೋರುವಂತಹ ಮಂತ್ರಿಗಳಿಗೆ ಯಾಕೆ ತೋಟಗಾರಿಕೆ ಖಾತೆ ಕೊಡ್ತಿರಾ..?’

ಹಾಸನ : ಹಾಸನದಲ್ಲಿ ಮಾತನಾಡಿದ ಮಾಜಿ ಸಚಿವ ರೇವಣ್ಣ, ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ಮಳೆ ಹಾನಿಗೆ ಇದುವರೆಗೂ ಒಂದು ರೂಪಾಯಿ ದುಡ್ಡು ಕೊಟ್ಟಿಲ್ಲ. ರಸ್ತೆ ಗುಂಡಿ ಬಿದ್ದಿವೆ, ಹೊಳೆನರಸೀಪುರ-ಚನ್ನರಾಪಟ್ಟಣ ಸಂಪೂರ್ಣ ಗುಂಡಿ ಬಿದ್ದಿದೆ. ವಾರದಲ್ಲಿ ನಾಲ್ಕು ಅಪಘಾತಗಳಾಗುತ್ತಿವೆ, ಬೈಕ್‌ನಿಂದ ಬಿದ್ದು ಕೈಕಾಲು ಮುರಿದುಕೊಳ್ಳುವವರು ಜಾಸ್ತಿಯಾಗಿದ್ದಾರೆ. ಗಾಯಾಳುಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಲಕ್ಷಾಂತರ ರೂ ಬಿಲ್ ಆಗುತ್ತಿದೆ. ಗಾಯಾಳುಗಳಿಗೆ ಏನಾದ್ರು ಪರಿಹಾರ ಕೊಡ್ತಾರ..? ಗುಂಡಿ ಮುಚ್ಚುದೇ ಇರೋದು ತಪ್ಪಲ್ವ..? ಎಂದು ರಾಜ್ಯ ಸರ್ಕಾರಕ್ಕೆ ಸಾಲು … Continue reading ‘ಅಸಡ್ಡೆ ತೋರುವಂತಹ ಮಂತ್ರಿಗಳಿಗೆ ಯಾಕೆ ತೋಟಗಾರಿಕೆ ಖಾತೆ ಕೊಡ್ತಿರಾ..?’