Girisiddeshwara Shivacharya Swami : ಶ್ರೀ ಗಿರಿಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಿಧಿವಶ
Manglore News :ಮಂಗಳೂರು ಮಹಾ ನಗರದ ನ್ಯೂ ಚಿತ್ರ ಟಾಕೀಸ್ ಬಳಿ ಬರುವ ಬಸವನಗುಡಿ ಮಠದ ಶ್ರೀಗಳಾದ ಶ್ರೀ ಗಿರಿಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಇಂದು ಶಿವಮೊಗ್ಗದ ಮೆಟ್ರೋ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಧೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀಗಳು ಅವಿಭಜಿತ ಜಿಲ್ಲೆ ಶಿವಮೊಗ್ಗ-ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹೊಟ್ಯಾಪುರ ಎಂಬಲ್ಲೂ ಸಹ ಮಠ ಹೊಂದಿದ್ದು,ಅಪಾರ ಭಕ್ತ ವೃಂದವನ್ನು ಹೊಂದಿದ್ದಾರೆ. ಅಂದ ಹಾಗೆ ಈ ಮಠವು ಉಜ್ಜಯಿನಿಯ ಶಾಖಾ ಮಠವಾಗಿದೆ.ಶ್ರೀಗಳ ಅಂತ್ಯಕ್ರಿಯೆ ಹೊನ್ನಾಳಿ ತಾಲೂಕಿನ ಹೊಟ್ಯಾಪುರ ಮಠದ ಆವರಣದಲ್ಲಿ ಗಣ್ಯರ-ಭಕ್ತರ ಸಮ್ಮುಖದಲ್ಲಿ … Continue reading Girisiddeshwara Shivacharya Swami : ಶ್ರೀ ಗಿರಿಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಿಧಿವಶ
Copy and paste this URL into your WordPress site to embed
Copy and paste this code into your site to embed