“ಸರ್ಕಾರ ಹೋಗ್ತಿದೆ ಅಂತ ಗೊತ್ತಿದ್ರೆ ಡ್ಯಾನ್ಸ್ ಮಾಡಲೇ ಬೇಕಲ್ವಾ..?” : ಡಿಕೆಶಿ

Banglore News: ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ ಸರಕಾರದ ಜನಸ್ಪಂದನೆ ಕಾರ್ಯಕ್ರಮ ನಡೆಯುತ್ತಿದೆ.  ಲಕ್ಷಗಟ್ಟಲೆ ಜನ ಬಂದು ಸೇರಿದ್ದಾರೆ. ಹಾಗೆಯೆ ಈ ಜನಸ್ಪಂದನೆ ಕಾರ್ಯಕ್ರಮದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿಯವರು ಸಂತೋಷದಿಂದಿದ್ದಾರೆ. ಸಂತೋಷದಿಂದ ಕುಣಿಯುತ್ತಿದ್ದಾರೆ. ಕುಣಿಯಲೇ ಬೇಕು ಅವರಿಗೆ ಗೊತ್ತಿದೆ ಸರ್ಕಾರ ಹೋಗುತ್ತದೆ ಎಂದಾಗ ಕುಣಿಯಲೇ ಬೇಕಲ್ಲವೇ, ಬಿಜೆಪಿಯವರ ಜೊತೆ 3 ವರ್ಷ ಜನರಿಲ್ಲ ಎಂಬುವುದನ್ನು ಅವರು ಒಪ್ಪಿಕೊಂಡಿದ್ದಾರೆ. ಅವರದು ಭ್ರಷ್ಟ ಸರಕಾರ ಅವರ ಪಕ್ಷದವರೇ ಹೇಳಿಕೊಂಡಿದ್ದಾರೆ. ಮುಂದೆ ಅವರ ಸರಕಾರ ಬರೋದಿಲ್ಲ ಖುಷಿ ಪಡಲಿ … Continue reading “ಸರ್ಕಾರ ಹೋಗ್ತಿದೆ ಅಂತ ಗೊತ್ತಿದ್ರೆ ಡ್ಯಾನ್ಸ್ ಮಾಡಲೇ ಬೇಕಲ್ವಾ..?” : ಡಿಕೆಶಿ