ಶಾಸಕನ ಮಗನ ಮಾದರಿ ಕಾರ್ಯಕ್ಕೆ ಜನತೆ ಫುಲ್ ಫಿದಾ…!
Gubbi News: ಗುಬ್ಬಿ ಕ್ಷೇತ್ರದಲ್ಲಿ ಒಂದ್ ಕಡೆ ರಾಜಕೀಯ ರಣರಂಗ ಜೋರಾಗಿದೆ. ಈ ನಡುವೆ, ಗುಬ್ಬಿ ಶಾಸಕ ಶ್ರೀನಿವಾಸ್ ಮಗ, ನಟ ದುಷ್ಯಂತ್ ಮಾನವೀಯತೆ ಮೆರೆದಿದ್ದು, ಯುವ ಸಮೂಹಕ್ಕೆ ಮಾದರಿಯಾಗಿದ್ದಾರೆ.ಇತ್ತೀಚೆಗಷ್ಟೇ, ಗುಬ್ಬಿ ತಾಲೂಕಿನ ಹುಣಸೇಪಾಳ್ಯ ಗೇಟ್ ಬಳಿ ಅಪಘಾತವಾಗಿ ವ್ಯಕ್ತಿಯೊಬ್ಬರು ಗಾಯಗೊಂಡಿದ್ರು. ಚಿಕ್ಕನಾಯಕನಹಳ್ಳಿಯ ಧನಂಜಯ್ ಎಂಬುವವರು, ಹುಣಸೇಪಾಳ್ಯ ಗೇಟ್ ಬಳಿ ವಾಹನ ಅಪಘಾತವಾಗಿ ರಸ್ತೆಯ ನರಳಾಡುತ್ತಿದ್ರು. ಈ ವೇಳೆ ಗುಬ್ಬಿ ಶಾಸಕ ವಾಸು ಅವರ ಮಗ, ನಟ ದುಶ್ಯಂತ್ ಶ್ರೀನಿವಾಸ್ ಇದೇ ಮಾರ್ಗವಾಗಿ ಸಂಚರಿಸ್ತಿದ್ರು. ಘಟನೆ ನೋಡಿದ … Continue reading ಶಾಸಕನ ಮಗನ ಮಾದರಿ ಕಾರ್ಯಕ್ಕೆ ಜನತೆ ಫುಲ್ ಫಿದಾ…!
Copy and paste this URL into your WordPress site to embed
Copy and paste this code into your site to embed