ಮಣ್ಣನ್ನು ಚಿನ್ನವನ್ನಾಗಿಸುವ ಶಕ್ತಿ ಗುರುವಿಗೆ ಇದೆ.. ಜೀವನದಲ್ಲಿ ಗುರುವಿನ ವಿಶೇಷತೆ ಏನು ಗೊತ್ತಾ..?
ನಮ್ಮ ಸಂಪ್ರದಾಯದಲ್ಲಿ ಗುರುವಿಗೆ ಶ್ರೇಷ್ಠ ಸ್ಥಾನವಿದೆ. “ಗುರುಬ್ರಹ್ಮ ಗುರುವಿಷ್ಟು ಗುರುದೇವೋ ಮಹೇಶ್ವರ ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇನಮಃ” ಗುರುವಿಗೆ ಅತ್ಯುನ್ನತ ಸ್ಥಾನವನ್ನು ನೀಡುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಖಂಡಿತವಾಗಿಯೂ ಜೀವನದಲ್ಲಿ ಯಾವುದಾದರೊಂದು ರೂಪದಲ್ಲಿ ಮಾರ್ಗದರ್ಶಕರ ಅಗತ್ಯವಿದೆ. ಒಬ್ಬ ವ್ಯಕ್ತಿಯನ್ನು ಅಜ್ಞಾನವೆಂಬ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ಕರೆತರುವ ವ್ಯಕ್ತಿಯೇ ಗುರು. ಸತ್ಯ ಮತ್ತು ಸುಳ್ಳಿನ ನಡುವೆ ವ್ಯತ್ಯಾಸವನ್ನು ಕಲಿಸುವ ಶಿಕ್ಷಕ. ಆದ್ದರಿಂದಲೇ ಗುರುವನ್ನು ಗೋವಿಂದು ಸಮಾನ ಎಂದು ಹೇಳಲಾಗುತ್ತದೆ. ಗುರುವಿಲ್ಲದೆ ಶಿಷ್ಯನಿಗೆ ಜ್ಞಾನ ಸಂಪಾದನೆ ಅಸಾಧ್ಯ ಎಂದು ಹೇಳಲಾಗುತ್ತದೆ. … Continue reading ಮಣ್ಣನ್ನು ಚಿನ್ನವನ್ನಾಗಿಸುವ ಶಕ್ತಿ ಗುರುವಿಗೆ ಇದೆ.. ಜೀವನದಲ್ಲಿ ಗುರುವಿನ ವಿಶೇಷತೆ ಏನು ಗೊತ್ತಾ..?
Copy and paste this URL into your WordPress site to embed
Copy and paste this code into your site to embed