Halashree : ಖಾವಿ ಕಳಚಿ ಟಿ ಶರ್ಟ್ ಚಡ್ಡಿ ಹಾಕಿ ರೈಲಿನಲ್ಲಿ ಹಾಲಾಶ್ರೀ ಪ್ರಯಾಣ: ಪೊಲೀಸರಿಂದ ಬಂಧನ..!
ಜಿಲ್ಲಾಸುದ್ದಿ; ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೋವಿಂದ್ ಬಾಬು ಪೂಜಾರಿ ಎನ್ನುವ ಉದ್ಯಮಿಗೆ ಬೈದೂರಿನಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಆರೋಪದಲ್ಲಿ ಸಿಸಿಬಿ ಪೊಲೀಸರು ಕಳೆದ ವಾರ ಬಂದಿಸಿದ್ದಾರೆ. ಉಗ್ರ ಹಿಂದುತ್ವ ಕಾರ್ಯಕರ್ತೆ ಚೈತ್ರಾ ಕುಂದಾಪುರ ಸೇರಿದಂತೆ ಆರು ಮಂದಿ ಶಂಕಿತರನ್ನು ಕಳೆದ ವಾರ ಬಂಧಿಸಲಾಗಿತ್ತು. ಪೂಜಾರಿಯಿಂದ 3.5 ಕೋಟಿ ರೂ. ಅವರಲ್ಲಿ ಕೆಲವರು ಬಿಜೆಪಿ ಮತ್ತು ಆರ್ಎಸ್ಎಸ್ನ ಹಿರಿಯ ನಾಯಕರಂತೆ ಪೋಸ್ ಕೊಟ್ಟಿದ್ದಾರೆ ಎನ್ನಲಾಗಿದೆ. ಹೊಸಪೇಟೆ ಸಮೀಪದ ಹಿರೇಹಡಗಲಿಯಲ್ಲಿ ಮಠದ … Continue reading Halashree : ಖಾವಿ ಕಳಚಿ ಟಿ ಶರ್ಟ್ ಚಡ್ಡಿ ಹಾಕಿ ರೈಲಿನಲ್ಲಿ ಹಾಲಾಶ್ರೀ ಪ್ರಯಾಣ: ಪೊಲೀಸರಿಂದ ಬಂಧನ..!
Copy and paste this URL into your WordPress site to embed
Copy and paste this code into your site to embed