ಡಿ.ಕೆ.ಶಿ ಹೇಳಿಕೆಗೆ ಹೆಚ್.ಡಿ.ಕೆ ತಿರುಗೇಟು..!

Political News: ಡಿಕೆಶಿವಕುಮಾರ್ ಮಾತಿಗೆ  ಹೆಚ್ ಡಿ ಕುಮಾರ ಸ್ವಾಮಿ ತಿರುಗೇಟು ನೀಡಿದ್ದಾರೆ.  ನಾನು ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದು ಹೇಳಿಲ್ಲ ಕಾಂಗ್ರೆಸ್ ನವರು ಸುಳ್ಳು ಹೇಳುತ್ತಿದ್ದಾರೆ. ಡಿಕೆಶಿ ಯವರು ಪಕ್ಷ ವಿಸರ್ಜನೆಯ ಕುರಿತು  ಕನಸು ಕಾಣುತ್ತಿದ್ದಾರೆ. ನಾನು ಪಂಚರತ್ನ ಯೋಜನೆ ಜಾರಿಗೆ ತಂದಿಲ್ಲ  ಎಂದರೆ ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದು ಹೇಳಿದ್ದು  ಕಾಂಗ್ರೆಸ್ಸಿಗರು ಅಪಪ್ರಚಾರ ಮಾಡುತ್ತಿದ್ದಾರೆ. ಡಿಕೆ ಶಿವಕುಮಾರ್ ಜೆಡಿಎಸ್ ಪಕ್ಷ ವಿಸರ್ಜನೆ ಮಾಡುತ್ತಿದ್ದಾರೆ ಎಲ್ಲರೂ ಕಾಂಗ್ರೆಸ್ ಗೆ  ಬನ್ನಿ  ಎಂಬ ಹೇಳಿಕೆಗೆ ರಾಯಚೂರಿನಲ್ಲಿ ಹೆಚ್ … Continue reading ಡಿ.ಕೆ.ಶಿ ಹೇಳಿಕೆಗೆ ಹೆಚ್.ಡಿ.ಕೆ ತಿರುಗೇಟು..!