ಮಹಾ ಮಳೆಗೆ ಬೆಂಗಳೂರಿನಲ್ಲೊಂದು ಸಾವು: ಕರುಳು ಹಿಂಡುವಂತಿದೆ ವೃದ್ಧನ ಸಾವಿನ ಕಥೆ
Banglore News: ನಿರಂತರವಾಗಿ ಸುರಿಯುತ್ತಿರುವ ರಕ್ಕಸ ಮಳೆಗೆ ರಾಜ್ಯದ ಜನತೆ ಜೀವನವೇ ಅಸ್ತವ್ಯಸ್ತವಾಗಿದೆ. ಅಪಾರ ಹಾನಿ ನಷ್ಟಗಳಿಂದ ಜನರು ಕಂಗಾಲಾಗಿದ್ದಾರೆ. ಜೊತೆಗೆ ಇದೀಗ ರಾಜಧಾನಿಯಲ್ಲಿ ವೃದ್ಧರೊಬ್ಬರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಹಾಗಂತ ಇವರು ಪ್ರವಾಹದಲ್ಲಿ ಸಿಲುಕಿ ಸಾವನನ್ನಪ್ಪಿಲ್ಲ ಹಣಕಾಸಿನ ತೊಂದರೆಯಿಂದಲೂ ಸಾವನ್ನಪ್ಪಿಲ್ಲ . ಎಲ್ಲಾ ಇದ್ರು ವೃದ್ಧರನ್ನು ಉಳಿಸಿಕೊಳ್ಳಲಾಗಿಲ್ಲ ಎಂಬುವುದಾಗಿ ಅಳಲನ್ನು ತೋಡಿಕೊಂಡಿದ್ದಾರೆ ಮನೆಯವರು. ಅವರ ಸಾವಿನ ಕಥೆ ಕೇಳಿದ್ರೆ ನಿಜಕ್ಕೂ ಕರುಳು ಹಿಂಡಿ ಬರುತ್ತೆ. ಬೆಂಗಳೂರಿನಲ್ಲಾದ ಮಹಾ ಮಳೆಗೆ ರೈನ್ ಬೋ ಲೇ ಔಟ್ ಸಂಪೂರ್ಣವಾಗಿ ,ನೀರಿನಿಂದ … Continue reading ಮಹಾ ಮಳೆಗೆ ಬೆಂಗಳೂರಿನಲ್ಲೊಂದು ಸಾವು: ಕರುಳು ಹಿಂಡುವಂತಿದೆ ವೃದ್ಧನ ಸಾವಿನ ಕಥೆ
Copy and paste this URL into your WordPress site to embed
Copy and paste this code into your site to embed