ಮಹಾ ಮಳೆಗೆ ಬೆಂಗಳೂರಿನಲ್ಲೊಂದು ಸಾವು: ಕರುಳು ಹಿಂಡುವಂತಿದೆ ವೃದ್ಧನ ಸಾವಿನ ಕಥೆ

Banglore News: ನಿರಂತರವಾಗಿ  ಸುರಿಯುತ್ತಿರುವ ರಕ್ಕಸ ಮಳೆಗೆ ರಾಜ್ಯದ  ಜನತೆ  ಜೀವನವೇ  ಅಸ್ತವ್ಯಸ್ತವಾಗಿದೆ. ಅಪಾರ ಹಾನಿ ನಷ್ಟಗಳಿಂದ ಜನರು  ಕಂಗಾಲಾಗಿದ್ದಾರೆ. ಜೊತೆಗೆ  ಇದೀಗ ರಾಜಧಾನಿಯಲ್ಲಿ ವೃದ್ಧರೊಬ್ಬರು ಪ್ರಾಣವನ್ನೇ  ಕಳೆದುಕೊಂಡಿದ್ದಾರೆ. ಹಾಗಂತ  ಇವರು ಪ್ರವಾಹದಲ್ಲಿ  ಸಿಲುಕಿ ಸಾವನನ್ನಪ್ಪಿಲ್ಲ ಹಣಕಾಸಿನ ತೊಂದರೆಯಿಂದಲೂ ಸಾವನ್ನಪ್ಪಿಲ್ಲ . ಎಲ್ಲಾ ಇದ್ರು  ವೃದ್ಧರನ್ನು  ಉಳಿಸಿಕೊಳ್ಳಲಾಗಿಲ್ಲ ಎಂಬುವುದಾಗಿ ಅಳಲನ್ನು ತೋಡಿಕೊಂಡಿದ್ದಾರೆ ಮನೆಯವರು. ಅವರ ಸಾವಿನ ಕಥೆ ಕೇಳಿದ್ರೆ ನಿಜಕ್ಕೂ ಕರುಳು ಹಿಂಡಿ ಬರುತ್ತೆ. ಬೆಂಗಳೂರಿನಲ್ಲಾದ ಮಹಾ  ಮಳೆಗೆ   ರೈನ್  ಬೋ ಲೇ ಔಟ್  ಸಂಪೂರ್ಣವಾಗಿ ,ನೀರಿನಿಂದ … Continue reading ಮಹಾ ಮಳೆಗೆ ಬೆಂಗಳೂರಿನಲ್ಲೊಂದು ಸಾವು: ಕರುಳು ಹಿಂಡುವಂತಿದೆ ವೃದ್ಧನ ಸಾವಿನ ಕಥೆ