Pigeon: ಫ್ಲಾಟ್ ನಲ್ಲಿ ಪಾರಿವಾಳಗಳ ರುಂಢ ಕಟ್..?! ಅಲ್ಲಿ ಆಗಿದ್ದೇನು..?!

Hubballi News : ಹುಬ್ಬಳ್ಳಿಯಲ್ಲಿ ಒಂದು ಅಮಾನುಷ ಕೃತ್ಯ ಬೆಳಕಿಗೆ ಬಂದಿದೆ. ಹಳೆ ವೈಷಮ್ಯಕ್ಕಾಗಿ ಮುಗ್ಧ ಪಕ್ಷಿ ಸಂಕುಲವೇ ಬಲಿಯಾಗಿದೆ. ಪಾರಿವಾಳಗಳ ರುಂಢವನ್ನೇ ಕತ್ತರಿಸಿ ಅಮಾನುಷವಾಗಿ ವರ್ತಿಸಿದ್ದಾರೆ ಕಿಡಿಗೇಡಿಗಳು. ಹೌದು ಹಳೇ ದ್ವೇಷದ ಹಿನ್ನಲೆ ಕುತ್ತಿಗೆ ಕಟ್ ಮಾಡಿ 23 ಪಾರಿವಾಳ ಸಾಯಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ನಗರದ ಗೋಕುಲ ರಸ್ತೆಯಲ್ಲಿರೋ ಯಾವಗಲ್ ಪ್ಲಾಟ್ ನಲ್ಲಿ ಘಟನೆ ನಡೆದಿದೆ. ಪಕ್ಷಿ ಪ್ರೇಮಿ ರಾಹುಲ್ ದಾಂಡೇಲಿ ಎಂಬುವವರ ಮನೆಯಲ್ಲಿ ಹಲವಾರು ಸಾಕಿದ್ದ ಪಾರಿವಾಳಗಳ‌ನ್ನು ಕಿಡಗೇಡಿಗಳು ಕತ್ತು ಸೀಳಿ ಕೊಲೆ … Continue reading Pigeon: ಫ್ಲಾಟ್ ನಲ್ಲಿ ಪಾರಿವಾಳಗಳ ರುಂಢ ಕಟ್..?! ಅಲ್ಲಿ ಆಗಿದ್ದೇನು..?!