ನಾನು ಜನರಿಗೆ ಬೆಂಕಿಯಾಗುವುದಿಲ್ಲ ಬದಲಾಗಿ ಬೆಳಕಾಗುತ್ತೇನೆ: ಕೊತ್ತೂರು ಮಂಜುನಾಥ್
Kolar News: ಕೋಲಾರ: ಕೋಲಾರದ ವೇಮಗಲ್ನಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿದ್ದು, ಮೋದಿ ಉಪವಾಸ ಇದ್ದರಾ? ಇಲ್ಲವಾ? ಯಾರೂ ನೋಡಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಕಾಮೆಂಟ್ ಮಾಡಬೇಕೆ ಹೊರೆತು ಬೇರೆದರಲ್ಲಿ ಅಲ್ಲ . ನನ್ನನ್ನು ಒವರ್ ಟೇಕ್ ಮಾಡಿ ಹೋಗೊರು ನನ್ನ ಜೊತೆ ಯಾರೂ ಇಲ್ಲ. ನಾನು ಜನರಿಗೆ ಬೆಂಕಿಯಾಗುವುದಿಲ್ಲ ಬದಲಾಗಿ ಬೆಳಕಾಗುತ್ತೇನೆ ಎಂದು ಮಂಜುನಾಥ್ ಹೇಳಿದ್ದಾರೆ. ದಿನಾ ಜನರಿಗೆ ಸಿಗುತ್ತಿದ್ದರೆ ಬೇರೆ ಕೆಲಸಗಳು ಮಾಡೋಕೆ ಆಗಲ್ಲ. ವಾರದಲ್ಲಿ ಒಂದೆರಡು ಬಾರಿ ಜನರಿಗೆ ಸಿಗುತ್ತೇನೆ ಉಳಿದಂತೆ ಅಭಿವೃದ್ಧಿ ಕೆಲಸಗಳಿಗೆ … Continue reading ನಾನು ಜನರಿಗೆ ಬೆಂಕಿಯಾಗುವುದಿಲ್ಲ ಬದಲಾಗಿ ಬೆಳಕಾಗುತ್ತೇನೆ: ಕೊತ್ತೂರು ಮಂಜುನಾಥ್
Copy and paste this URL into your WordPress site to embed
Copy and paste this code into your site to embed