ನಾನು ಕುಪ್ಪುಸ್ವಾಮಿ ಮಗ, ಕರುಣಾನಿಧಿ ಮಗ ಆಗಿದ್ದರೆ ಗೆಲ್ಲುತ್ತಿದ್ದೆ: ಸೋತರೆಂದು ಟೀಕಿಸಿದವರಿಗೆ ಅಣ್ಣಾಮಲೈ ತಿರುಗೇಟು
National Political News: ತಮಿಳುನಾಡಿನಲ್ಲಿ ಅಣ್ಣಾಮಲೈ ಬಿಜೆಪಿ ಪರ ಪ್ರಚಾರ ಮಾಡಿದ್ದರೂ ಕೂಡ, ತಮಿಳುನಾಡಿನಲ್ಲಿ ಬಿಜೆಪಿ ಒಂದು ಸ್ಥಾನ ಕೂಡ ಗೆಲ್ಲಲಿಲ್ಲ. ನಿನ್ನೆ ಅಣ್ಣಾಮಲೈ ಹುಟ್ಟುಹಬ್ಬವಾಗಿದ್ದರೂ ಕೂಡ, ನಿನ್ನೆ ಅವರಿಗೆ ನಿರಾಶಾದಾಯಕ ದಿನವಾಗಿತ್ತು. ಏಕೆಂದರೆ, ಅವರು ಲೋಕಸಭೆ ಚುನಾವಣೆಯಲ್ಲಿ ಸೋತಿದ್ದಲ್ಲದೇ, ತಮಿಳುನಾಡಿನಲ್ಲಿ ಒಂದೂ ಬಿಜೆಪಿ ಸೀಟ್ ಗೆದ್ದಿಲ್ಲ. ಹೀಗಾಗಿ ಅಣ್ಣಾಮಲೈ ಅವರಿಗೆ ಹಲವರು ಸೋತಿದ್ದಾರೆಂದು ಅಣಕಿಸಿದ್ದು, ಅದಕ್ಕೆ ಮಲೈ ಖಡಕ್ ಉತ್ತರ ನೀಡಿದ್ದಾರೆ. ನಾನು ಕರುಣಾನಿಧಿ ಮಗನಾಗಿದ್ದರೆ ಗೆಲ್ಲುತ್ತಿದ್ದೆ. ಆದರೆ ನಾನು ಕುಪ್ಪುಸ್ವಾಮಿ ಮಗ. ಹೀಗಾಗಿ ನಾನು … Continue reading ನಾನು ಕುಪ್ಪುಸ್ವಾಮಿ ಮಗ, ಕರುಣಾನಿಧಿ ಮಗ ಆಗಿದ್ದರೆ ಗೆಲ್ಲುತ್ತಿದ್ದೆ: ಸೋತರೆಂದು ಟೀಕಿಸಿದವರಿಗೆ ಅಣ್ಣಾಮಲೈ ತಿರುಗೇಟು
Copy and paste this URL into your WordPress site to embed
Copy and paste this code into your site to embed