ನೀವು ಶ್ರೀಮಂತರಾಗಬೇಕು ಎಂದಲ್ಲಿ, ವಿದುರನ ಈ ಮಾತು ಕೇಳಿ..

Spiritual: ಚಾಣಕ್ಯ ನೀತಿಯಲ್ಲಿ ಹೇಗೆ ಚಾಣಕ್ಯರು ಜೀವನ ಪಾಠವನ್ನು ಹೇಳುತ್ತಾರೋ, ಅದೇ ರೀತಿ, ವಿದುರ ನೀತಿಯಲ್ಲಿ ವಿದುರರು ಕೂಡ, ಜೀವನಕ್ಕೆ ಸಂಬಂಧಿಸಿದಂತೆ ಕೆಲವು ನೀತಿಗಳನ್ನು ಹೇಳಿದ್ದಾರೆ. ಶ್ರೀಮಂತರಾಗಬೇಕು ಎಂದಲ್ಲಿ, ಜನ ವಿದುರನ ಕೆಲ ಮಾತುಗಳನ್ನು ಕೇಳಬೇಕಂತೆ. ಹಾಗಾದ್ರೆ ಅದು ಯಾವ ಮಾತು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಮೊದಲನೇಯದಾಗಿ ಕಷ್ಟಪಟ್ಟಾಗ ಮಾತ್ರ ಫಲ ಸಿಗುತ್ತದೆ. ಹಾಗಾಗಿ ಶ್ರಮ ಪಟ್ಟು ಕೆಲಸ ಮಾಡಿದಾಗ ಮಾತ್ರ, ಲಕ್ಷ್ಮೀ ದೇವಿ ನಿಮ್ಮ ಮೇಲೆ ಕೃಪೆ ತೋರುತ್ತಾಳೆ. ಹಾಗಾಗಿ ಅಡ್ಡ ದಾರಿ ಹಿಡಿಯದೇ, … Continue reading ನೀವು ಶ್ರೀಮಂತರಾಗಬೇಕು ಎಂದಲ್ಲಿ, ವಿದುರನ ಈ ಮಾತು ಕೇಳಿ..