ಪ್ರಪಾತಕ್ಕೆ ಉರುಳಿದ ಬಸ್…! 6 ಮಂದಿ ಸಾವು…!
Jammu and Kashmeer News: ಜಮ್ಮುವಿನಿಂದ ಪೂಂಚ್ಗೆ ತೆರಳುತ್ತಿದ್ದ ಬಸ್ ರಜೌರಿಯಲ್ಲಿ ಪ್ರಪಾತಕ್ಕೆ ಉರುಳಿದ ಘಟನೆ ತಿಳಿದು ಬಂದಿದೆ. ರಜೌರಿಯ ಮಂಜಕೋಟೆ ಪ್ರದೇಶದಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೇನೆ, ಪೊಲೀಸರು, ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕರ್ಯಾಚರಣೆ ನಡೆಸಿದ್ದಾರೆ. ಐದು ಮಂದಿಯ ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗರ್ನರ್ ಮನೋಜ್ ಸಿನ್ಹಾ ಅವರು ರಜೌರಿ ರಸ್ತೆ ಅಪಘಾತದ ಬಗ್ಗೆ ವಿಷಾದ … Continue reading ಪ್ರಪಾತಕ್ಕೆ ಉರುಳಿದ ಬಸ್…! 6 ಮಂದಿ ಸಾವು…!
Copy and paste this URL into your WordPress site to embed
Copy and paste this code into your site to embed