ಸರಳತೆ ಮತ್ತು ಸಹಬಾಳ್ವೆ ನಮ್ಮ ಧ್ಯೇಯ ಹಾಗೂ ಕಾರ್ಯ: ಲಕ್ಷ್ಮಿಅರುಣಾ
State News: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ್ರಮುಖರಾದ ಶ್ರೀ ಜಿ ಜನಾರ್ದನರೆಡ್ಡಿಯವರ ಧರ್ಮಪತ್ನಿ ಶ್ರೀಮತಿ ಲಕ್ಷ್ಮಿಅರುಣಾರವರು ಇಂದು ಬಳ್ಳಾರಿ ನಗರದ ಮಿಲ್ಲರ್ ಪೇಟೆಯ ಶ್ರೀ ಮಲ್ನಾಡುದುರ್ಗಮ್ಮದೇವಿ ದೇವಸ್ಥಾನದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಾಡಿನ ಜನತೆಗೆ ಸುಖ ಸಮಸ್ಯೆಗೆ ಸುಖ ಸಮೃದ್ಧಿ ದೊರಕಲೆಂದು ದೇವಿಯಲ್ಲಿ ಪ್ರಾರ್ಥಿಸಿದರು ಪೂಜಾ ಕಾರ್ಯಕ್ರಮದಲ್ಲಿ ಮಿಲ್ಲರ್ ಪೇಟೆಯ ನೂರಾರು ಸಂಖ್ಯೆಯಲ್ಲಿ ತಾಯಂದಿರು ಅಕ್ಕತಂಗಿಯರು ಅಣ್ಣ ತಮ್ಮಂದಿರು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು. “ಸಿದ್ದರಾಮಯ್ಯ ಕೋಲಾರದಲ್ಲಿ ಮಾತ್ರ ಸ್ಪರ್ದೆ ಮಾಡುತ್ತಾರೆ”:ಅನಿಲ್ ಕುಮಾರ್ ಸಿದ್ದರಾಮಯ್ಯ … Continue reading ಸರಳತೆ ಮತ್ತು ಸಹಬಾಳ್ವೆ ನಮ್ಮ ಧ್ಯೇಯ ಹಾಗೂ ಕಾರ್ಯ: ಲಕ್ಷ್ಮಿಅರುಣಾ
Copy and paste this URL into your WordPress site to embed
Copy and paste this code into your site to embed